
ಸಿದ್ಧರಾಮ ಹೊನ್ಕಲ್ ಅವರು ಕಥೆ, ಕಾವ್ಯ, ಲಲಿತ ಪ್ರಬಂಧ, ಪ್ರವಾಸ ಕಥನ ಹೀಗೆ ಹಲವು ಪ್ರಕಾರಗಳಲ್ಲಿ ಕೈಯಾಡಿಸಿರುವ ಪ್ರಮುಖ ಬರಹಗಾರ.”ಕನ್ಯಾಕುಮಾರಿಯಿಂದ ಹಿಮಾಲಯದೆಡೆಗೆ’ ಪ್ರವಾಸ ಕಥನದಲ್ಲಿ ಭಾರತದ ದಕ್ಷಿಣದಿಂದ ಉತ್ತರದವರೆಗಿನ ಸಂಸ್ಕೃತಿ, ಭಾಷೆ, ಜನಜೀವನ ಇತ್ಯಾದಿ ವಿಷಯಗಳ ಕುರಿತು ಸುಂದರ ವಿವರಗಳನ್ನು ನೀಡಿದ್ದಾರೆ. ಕೃತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ 2002ರ ರಾಜ್ಯೋತ್ಸವ ಪುರಸ್ಕಾರ ದೊರೆತಿದೆ.
©2025 Book Brahma Private Limited.