ಪರಿಭ್ರಮಣ

Author : ಸಂತೋಷ್ ರಾವ್ ಪೆರ್ಮುಡ

Pages 192

₹ 175.00




Year of Publication: 2020
Published by: ಸಾಗರಿ ಪ್ರಕಾಶನ
Address: ಎಲ್ ಐಜಿ-247, 1ನೇ ಮಹಡಿ, ಪಿ.ಕೆ.ಕುಲಕರ್ಣಿ ಅವರ ಮನೆ, 10ನೇ ಅಡ್ಡರಸ್ತೆ, ಹುಬ್ಬಳ್ಳಿ, ಜಿಲ್ಲೆ ಧಾರವಾಡ.
Phone: 9740129274

Synopsys

ಪರಿಭ್ರಮಣ : ಸಂತೋಷ ರಾವ್ ಪೆರ್ಮುಡ ಅವರ ಪ್ರವಾಸ ಕಥನ. ಪ್ರವಾಸಪ್ರಿಯರಿಗೆ ಮಾರ್ಗದರ್ಶಿಯೂ ಹೌದು.  ವಿವಿಧ ಪ್ರವಾಸ ಯೋಗ್ಯ ತಾಣಗಳ ಸ್ಥಳ ಪುರಾಣ, ಐತಿಹಾಸಿಕ ಮೌಲ್ಯಗಳು, ವಿಶೇಷತೆಗಳು, ಅಲ್ಲಿನ ಸಂಸ್ಕೃತಿಗಳ ಬಗ್ಗೆ ಮಾಹಿತಿ ನೀಡುವ ಕೃತಿ ಇದು. 

About the Author

ಸಂತೋಷ್ ರಾವ್ ಪೆರ್ಮುಡ
(26 March 1983)

 ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಬಳಿಯ ಪೆರ್ಮುಡದ ಸಂತೋಷರಾವ್ ಎಂ.ಕಾಂ. ಪದವೀಧರರು. ಧಾರವಾಡದಲ್ಲಿ ತರಬೇತಿ ಸಂಸ್ಥೆಯೊಂದರ ಪ್ರಾಂಶುಪಾಲರು. ರಾಜ್ಯದ ವಿವಿಧ ಪತ್ರಿಕೆಗಳಿಗೆ ವಿಶೇಷವಾಗಿ ಪ್ರೇರಣಾತ್ಮಕ ಲೇಖನಗಳನ್ನು ಪ್ರಕಟಗೊಂಡಿವೆ. ವ್ಯಕ್ತಿತ್ವ ವಿಕಸನ ಮತ್ತು ಉತ್ಕೃಷ್ಟ ಜೀವನ ಶೈಲಿಗೆ ಸಂಬಂಧಿಸಿದ ಲೇಖನಗಳನ್ನು ತಮ್ಮದೇ ಆದ ಪರಿವರ್ತನಾ ಎನ್ನುವ ಪುಟದಲ್ಲಿ ಬರೆಯುತ್ತಿದ್ದಾರೆ. ಕೃತಿಗಳು : ಗೆಲುವೇ ಜೀವನದ ಸಾಕ್ಷಾತ್ಕಾರ, ಪರ್ಯಟನೆ (ಪ್ರವಾಸ ಕಥನ), ದಿಕ್ಸೂಚಿ (ವ್ಯಕ್ತಿತ್ವ ವಿಕಸನ) ಇವರ ಕೃತಿಗಳು. ...

READ MORE

Related Books