ಇಳಿವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ

Author : ಸಿ.ಜಿ. ಕೇಶವಮೂರ್ತಿ

Pages 168

₹ 70.00




Year of Publication: 2010
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ವೃದ್ಧಾಪ್ಯವು ತನ್ನೊಟ್ಟಿಗೆ ಹಲವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನೂ ಹೇಗೆ ತರುತ್ತದೆ. ಯಾಂತ್ರಿಕ ಬದುಕಿನ ಅನಗತ್ಯ ನಿರ್ಲಕ್ಷ್ಯಕ್ಕೆ ತುತ್ತಾದ ವೃದ್ಧ ಜೀವಗಳನ್ನು ಬಾಧಿಸುವ ಕೆಲ ಸಾಮಾನ್ಯ ವ್ಯಾಧಿಗಳ ಬಗ್ಗೆ ಬೇಕಾದ ಅಗತ್ಯ ಮಾಹಿತಿಯನ್ನು ಲೇಖಕ .ಸಿ.ಜಿ.ಕೇಶವಮೂರ್ತಿಯವರು ಈ ಕೃತಿಯಲ್ಲಿ ನೀಡಿದ್ದಾರೆ. ಸಾಕಷ್ಟು ಅನುಭವವನ್ನು ಹೊಂದಿದ ಇವರು ಮಾನವ ಯಾಂತ್ರೀಕರಣಕ್ಕೆ ಒಳಗಾಗಿ ಯಾವ ರೀತಿಯಲ್ಲಿ ತಮ್ಮ ವೃದ್ಧಾಪದಲ್ಲಿ ತೊಂದರೆಗೆ ಒಳಪಡುತ್ತಾರೆ, ಇವೆಲ್ಲದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಈ ಕೃತಿಯನ್ನು ರಚಿಸಿದ್ದಾರೆ.

About the Author

ಸಿ.ಜಿ. ಕೇಶವಮೂರ್ತಿ
(14 April 1949)

ಮೂಲತಃ ಶಿವಮೊಗ್ಗದವರಾದ ಡಾ. ಸಿ.ಜಿ. ಕೇಶವಮೂರ್ತಿ ಅವರು ವೃತ್ತಿಯಿಂದ ವೈದ್ಯರು. ವೈದ್ಯಸಾಹಿತಿಯೂ ಹೌದು.ಮಂಗಳೂರಿನಲ್ಲಿ ಹೈಸ್ಕೂಲ್‌ ವಿದ್ಯಾಭ್ಯಾಸ ನಡೆಸಿದ ಅವರು ಮೈಸೂರು ಮೆಡಿಕಲ್‌ ಕಾಲೇಜಿನಿಂದ (1974) ಎಂಬಿಬಿಎಸ್‌ ಪದವಿ ಪಡೆದರು. ಸದ್ಯ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ.  ಕೃತಿಗಳು: ಭೂಮಪಾನ ಬಿಡಿ, ಇಳಿ ವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ, ಹೃದ್ರೋಗ ಸಮಸ್ಯೆಗಳು-80 ಪ್ರಶ್ನೆಗಳು. . ...

READ MORE

Related Books