ರೈತರ ಮತ್ತು ಕಾರ್ಮಿಕರ ಆರೋಗ್ಯ ಸಮಸ್ಯೆಗಳು

Author : ಎಂ.ಬಿ.ರಾಮಮೂರ್ತಿ

Pages 249

₹ 140.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560075
Phone: 080-22107777

Synopsys

ರೈತರು ಮತ್ತು ಕಾರ್ಮಿಕರು, ನಮ್ಮ ವ್ಯವಸ್ಥೆಯ ಪ್ರಧಾನ ಪೋಷಕ ವರ್ಗಗಳು. ಆದರೆ ದುರಾದೃಷ್ಟವಶಾತ್ ಅಷ್ಟೇ ಕಡೆಗಣನೆಗೆ ಒಳಗಾದ ವರ್ಗಗಳೂ ಕೂಡ. ಸಾಮಾಜಿಕ ಮತ್ತು ಆರ್ಥಿಕವಾಗಿ ಮಾತ್ರವಲ್ಲದೇ ಆರೋಗ್ಯದ ವಿಚಾರದಲ್ಲೂ ಈ ಎರಡು ವರ್ಗಗಳು ಶೋಷಣೆಗೆ ಒಳಪಡುತ್ತಲೇ ಬಂದಿದೆ. ಈ ವಿಷಯವನ್ನು ಮನಗಂಡ ಲೇಖಕರಾದ ಡಾ ಎಂ.ಬಿ.ರಾಮಮೂರ್ತಿಯವರು ಈ ಕೃತಿಯ ಮೂಲಕ ರೈತರ ಮತ್ತು ಕಾರ್ಮಿಕರ ಆರೋಗ್ಯ ಕಾಪಾಡಲು ನೆರವಾಗಬಲ್ಲ ಹಲವಾರು ಸಲಹೆ, ಸೂಚನೆ, ಪರಿಹಾರೋಪಾಯಗಳ ಮಾರ್ಗಗಳ ಕುರಿತು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

About the Author

ಎಂ.ಬಿ.ರಾಮಮೂರ್ತಿ

ಎಂ.ಬಿ.ರಾಮಮೂರ್ತಿ ಅವರು ಖುಷ್ವಂತ್ ಸಿಂಗ್ ಅವರ 'ಟ್ರೈನ್ ಟು ಪಾಕಿಸ್ತಾನ್' ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದವರು.  ...

READ MORE

Related Books