ಮಕ್ಕಳ ಸಾಹಿತಿ ವಿನಾಯಕ ರಾ. ಕಮತದ ಅವರ ಮಕ್ಕಳ ಪದ್ಯದ ಸಂಕಲನ ‘ಅಜ್ಜಿ ಅಂದ್ರ ಹೆಂಗಿರ್ತಾಳ’. ಈ ಸಂಕಲನದಲ್ಲಿ ಸಾಹಿತಿ ಆನಂದ ಪಾಟೀಲ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಚುಕ್ಕಿ ಇಟ್ಟೋರ ಯಾರು..?, ಅಜ್ಜಿ ಅಂದ್ರ ಹೆಂಗಿರ್ತಾಳ ?, ಹದ್ದಿನ ಕಣ್ಣಿನ ಹನುಮಂತ, ಒಂದೇ ಕುಳಿತು, ಚಿಕ್ಕ ಗುಬ್ಬಿ, ಗಾಳಿ, ಏರಿ ಮ್ಯಾಲ ಎತ್ತು, ಗೊಮ್ಮಟೇಶ, ಕುನ್ನಿ, ಚಂದಪ್ಪ, ಸೊಳ್ಳೆ, ದೀಪಾವಳಿ, ಕಾರ್ಮೋಡ ಸೇರಿದಂತೆ 72 ಶೀರ್ಷಿಕೆಗಳು ಮಕ್ಕಳ ಕವನಗಳು ಸಂಕಲನದಲ್ಲಿದೆ.
©2023 Book Brahma Private Limited.