ಮುತ್ತು ರತ್ನ (ಶಿಶು ಗೀತೆಗಳ ಸಂಕಲನ)

Author : ಬಿ.ಎಚ್. ಶ್ರೀಧರ

Pages 36

₹ 3.00




Year of Publication: 1988
Published by: ಸಾಹಿತ್ಯ ಮಂದಿರ
Address: ಶಿರಸಿ, ಉತ್ತರ ಕನ್ನಡ- 581402.

Synopsys

ʼಮುತ್ತು ರತ್ನʼ ಕವಿ ಬಿ.ಎಚ್.ಶ್ರೀಧರ ಅವರು ರಚಿಸಿದ ಶಿಶು ಗೀತೆಗಳ ಸಂಕಲನ. ಧಾರವಾಡ ಆಕಾಶವಾಣಿಯ ಗಿಳಿವಿಂಡು ಕಾರ್ಯಕ್ರಮಕ್ಕಾಗಿ ರಚಿತವಾದ ಕವಿತೆಗಳಿವು. ಮಕ್ಕಳು ದ್ವನಿಗೂಡಿಸಿ ಹಾಡಿದ ಈ ಗೀತೆಗಳು ಇಂದಿಗೂ ಜನಪ್ರಿಯವಾಗಿವೆ. ಪುಸ್ತಕದ ಪರಿವಿಡಿಯಲ್ಲಿ ಒಡನಾಡಿಗಳ ಓಲಗೆ, ವೀರಗಾನ, ಬಾಳಿನ ಗುಟ್ಟು, ಉತ್ಸಾಹ, ಬೆಳಗಿನ ಕರೆ, ಬೆಳದಿಂಗಳೂಟ, ಗೆಳೆತನ, ತೇರು-ಕಾರು, ಉಪಮೆ, ಸಿಹಿಗಡಲು, ಆಕಸ್ಮಾತು, ಪಾರ್ಲಿಮೆಂಟು, ಯಕ್ಷಗಾನ, ನಾವು ಹಾಗೂ ಮದುವೆ ಹೀಗೆ ವಿವಿಧ ಶೀರ್ಷಿಕೆಗಳ ಶಿಶು ಗೀತೆಗಳಿವೆ. 

About the Author

ಬಿ.ಎಚ್. ಶ್ರೀಧರ
(24 April 1918 - 24 April 1990)

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್‌ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...

READ MORE

Related Books