ಕಲ್ಲುದೇವರು ದೇವರಲ್ಲ

Author :  ಮನು ಗುರುಸ್ವಾಮಿ 

Pages 92

₹ 108.00




Year of Publication: 2022
Published by: ತಾರಾ ಪ್ರಿಂಟಿಂಗ್ ಆಂಡ್ ಪಬ್ಲಿಕೇಶನ್ ಹೌಸ್
Address: #285/F-6, 5th west Cross, Uttaradhimutt Road, Mysore
Phone: 8549957144

Synopsys

ಅಂಗೈ ಮೇಲೆ ಲಿಂಗವಿದ್ದು ಬೇರೆ ದೇವರ ಮೊರೆ ಹೋಗದಿರಿ ಎನ್ನುವ ವಚನಕಾರರ ನಿಲುವು ಏಕದೇವತಾರಾಧನೆ. ಅನ್ಯದೇವತಾರಾಧನೆ, ವಿಗ್ರಹಾರಾಧನೆಯ ಬಗ್ಗೆ ಅವರಿಗಿದ್ದ ಆಕ್ರೋಶ ಅಷ್ಟಿಷ್ಟಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ಏಕದೇವತಾರಾಧನೆ ಮತ್ತು ಅನ್ಯದೇವತಾರಾಧನೆಯ ವಿಡಂಬನೆಗಳ ಬಗ್ಗೆ ಇಲ್ಲಿ ಸುಧೀರ್ಘವಾಗಿ ಚರ್ಚಿಸಲಾಗಿದೆ.

About the Author

 ಮನು ಗುರುಸ್ವಾಮಿ 

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ  ಕೃತಿಗಳು ಪ್ರಕಟಣಾ ಹಂತದಲ್ಲಿವೆ.  ಕೃತಿಗಳು : ನಿಬ್ಬೆರಗು       ...

READ MORE

Excerpt / E-Books

ಅಂಗೈ ಮೇಲೆ ಲಿಂಗವಿದ್ದು ಬೇರೆ ದೇವರ ಮೊರೆ ಹೋಗದಿರಿ ಎನ್ನುವ ವಚನಕಾರರ ನಿಲುವು ಏಕದೇವತಾರಾಧನೆ. ಅನ್ಯದೇವತಾರಾಧನೆ, ವಿಗ್ರಹಾರಾಧನೆಯ ಬಗ್ಗೆ ಅವರಿಗಿದ್ದ ಆಕ್ರೋಶ ಅಷ್ಟಿಷ್ಟಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ಏಕದೇವತಾರಾಧನೆ ಮತ್ತು ಅನ್ಯದೇವತಾರಾಧನೆಯ ವಿಡಂಬನೆಗಳ ಬಗ್ಗೆ ಇಲ್ಲಿ ಸುಧೀರ್ಘವಾಗಿ ಚರ್ಚಿಸಲಾಗಿದೆ.

Related Books