ವಚನ ನುಡಿ ಕಲ್ಪ

Author : ಕಲ್ಪನಾ ಶಂಕರ ಭಟ್ (ಕಲ್ಪನಾ ಅರುಣ್)

Pages 120

₹ 100.00




Year of Publication: 2023
Published by: ಸರಸ್ವತಿ ಪ್ರಕಾಶನ
Address: ಸರಸ್ವತಿ ಪ್ರಕಾಶನ ಕರ್ಕಿ,ಹೆಬ್ಬಾರ ಅಂಚೆ,ಹೊನ್ನಾವರ
Phone: 7019126951

Synopsys

ವಚನ ನುಡಿ ಕಲ್ಪ ಕಲ್ಪನಾ ಅರುಣಾ ಅವರ ಕೃತಿಯಾಗಿದೆ. ವರ್ಷಗಳಿಂದ ಪ್ರೌಢಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಸಾಹಿತ್ಯಕ, ಕಲ್ಪನಾರ ಕನ್ನಡ ನುಡಿ ನೆಲದ ಭಕ್ತಿ, ಅವರೊಳಗಿನ ಸಾಹಿತ್ಯ ಶಕ್ತಿ ಕಂಡ ಇಂದಿರಾ ನಗರದ ರೋಟರಿ ಕ್ಲಬ್‌, ಲೇಖಕರ ಸಂಘ, ಕನ್ನಡ ಸಾಹಿತ್ಯ ಪರಿಷತ್‌, ಅಖಿಲ ಹವ್ಯಕ ಮಹಾಸಭಾ, ಲೇಖಕ, ಸಮರ್ಪಣಾ, ವಿಕಾಸವೃಂದ, ಕನ್ನಡ, ಕಸ್ತೂರಿ ಸಿರಿಗನ್ನಡ . ಸಾಹಿತ್ಯ ವೇದಿಕೆಗಳು ನಾಡಿನಾದ್ಯಂತ ಅವರನ್ನು ಗುರುತಿಸಿ, ಸನ್ಮಾನಿಸಿ ಅಭಿನಂದಿಸಿವೆ. ರೆಡಿಯೋ ಕಣ್ಮಣಿ, ಪ್ರತಿಲಿಪಿ, ಇಂಚರ ಸಾಹಿತ್ಯ ಬಳಗ, ಸಾಧಾರ ನ್ಯೂಸ್, ಯೂಟ್ಯೂಬ್ ಸಹಿತ ಹಲವು ಆಧುನಿಕ ಮಾಧ್ಯಮಗಳಲ್ಲೂ ತಮ್ಮ ಸಾಹಿತ್ಯ ಸಾಮಾಜಿಕ ಅನುಭವಗಳನ್ನು ದಿಟ್ಟವಾಗಿ ದಾಖಲಿಸುತ್ತಿರುವ ಕಲ್ಪನಾ ಕನ್ನಡ ನಾಡಿನ ಭರವಸೆಯ ಲೇಖಕಿಯಾಗಿ ಹೊರಹೊಮ್ಮುತ್ತಿರುವುದು ಅಭಿನಂದನೀಯ ಎನ್ನುತ್ತಾರೆ ಕೃಷ್ಣಮೂರ್ತಿ.

About the Author

ಕಲ್ಪನಾ ಶಂಕರ ಭಟ್ (ಕಲ್ಪನಾ ಅರುಣ್)
(24 April 1969)

ಕಲ್ಪನಾ ಶಂಕರ ಭಟ್ಟ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದಲ್ಲಿ 1969 ಏಪ್ರಿಲ್ 24ರಲ್ಲಿ ಜನಿಸಿದರು.  ತಂದೆ   ಶಂಕರ ಭಟ್ಟ, ತಾಯಿ  ಗಿರಿಜಾ ಭಟ್ಟ. ಬಿ.ಎ ಪದವಿ ಹಾಗೂ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಕಳೆದ 25ವರ್ಷಗಳಿಂದ ಬರಹಗಳನ್ನು ರಚಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನ ನಿವಾಸಿ. ಇವರ ಕಾವ್ಯನಾಮ ಕಲ್ಪನಾ ಅರುಣ. ಹವ್ಯಕ ಭಾಷೆಯಲ್ಲೂ ಪರಿಣಿತಿ ಹೊಂದಿರುವ ಅವರು ಕತೆ, ಕವಿತೆ ರಚಿಸುವುದ ಹವ್ಯಾಸ. ಗ್ಲೊಬಲ್ ಪೀಸ್ ಯುನಿವರ್ಸಿಟಿಯು ಅವರ ಸಾಹಿತ್ಯ ಕ್ಷೇತ್ರದ ಸಾಧನೆಗೆ ಗೌರವ ಡಾಕ್ಟರೆಟ್ ನೀಡಿ ಗೌರವಿಸಿದೆ. ಅನೇಕ ...

READ MORE

Related Books