ಕಲ್ಯಾಣ ಕಿರಣಗಳು

Author : ರಾಮಚಂದ್ರ ಗಣಾಪೂರ

Pages 212

₹ 195.00




Year of Publication: 2020
Published by: ಬಸವ ಪ್ರಕಾಶ ಹಾಗೂ ಪುಸ್ತಕ ವ್ಯಾಪಾರಿಗಳು
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕ ಡಾ. ರಾಮಚಂದ್ರ ಗಣಾಪುರ ಅವರು ಸಂಪಾದಿಸಿರುವ ಕೃತಿ- ಕಲ್ಯಾಣ ಕಿರಣಗಳು. ಒಟ್ಟು 31 ಲೇಖನಗಳಿದ್ದು,ಬಸವಾದಿ ಶರಣರಾದ ಶಿವಶರಣ ಹರಳಯ್ಯ, ಕಲ್ಯಾಣಮ್ಮ,ಹೂಗಾರ ಮಾದಯ್ಯ,ಮುಂತಾದವರ ಕುರಿತು ಲೇಖನಗಳಿವೆ. ತಮ್ಮ ತಾಲೂಕಿನ ರಂಗಕರ್ಮಿ ಕೊಡ್ಲಿ ಕಂಟೆಪ್ಪಾ ಮಾಸ್ಟರ, ಪಂಚಾಕ್ಷರಿ ಪುಣ್ಯಶೆಟ್ಟಿ, ಎಸ್.ಎನ್. ದಂಡಿನಕುಮಾರ ಅವರನ್ಮಾನು ಪರಿಚಯಿಸಿದ್ದಾರೆ. ಭಾವೈಕ್ಯತೆ ತಾಣ, ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಆರಾಧ್ಯದೈವ ವೀರಭದ್ರೇಶ್ವರ ಕುರಿತ ಸಮಗ್ರ ಮಾಹಿತಿಯನ್ನು ಕಟ್ಟಿಕೊಟ್ಟಿದ್ದಾರೆ. ಹರಿದಾಸರು, ಪವಾಡಪುರುಷರು,ಸ್ವರ ವಚನಕಾರರು, ಕನ್ನಡದ ಕಣ್ಮಣಿಗಳು, ಸಂಸ್ಕೃತಿ ಚಿಂತಕರು, ರಂಗಭೂಮಿಯ ದಿಗ್ಗಜರು, ಆಧುನಿಕ ವಚನಕಾರರ ಕುರಿತು ಕಿರು ಪರಿಚಯವುಳ್ಳ ಕೃತಿ ಇದು.

About the Author

ರಾಮಚಂದ್ರ ಗಣಾಪೂರ

ರಾಮಚಂದ್ರ ಗಣಾಪೂರ ತಮ್ಮ ಅಧ್ಯಯನ ಹಾಗೂ ಅಧ್ಯಾಪನದೊಂದಿಗೆ ಸಾಹಿತ್ಯದ ವಿದ್ಯಾರ್ಥಿ. ತಮ್ಮದೇ ಚೌಕಟ್ಟಿನಲ್ಲಿ ಓದು-ಬರಹದ ಲೋಕವನ್ನು ಸೃಷ್ಟಿಸಿಕೊಂಡು, ಅನೇಕ ವರ್ಷಗಳಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಲ್ಲಿ ಎಂ.ಎ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ.  ಕನ್ನಡ ಸಾಹಿತ್ಯಕ್ಕೆ 11 ಕೃತಿಗಳನ್ನು, 80ಕ್ಕೂ ಹೆಚ್ಚು ಲೇಖನಗಳನ್ನು ನೀಡಿದ್ದಾರೆ. ...

READ MORE

Related Books