
ಸಮಸ್ಯೆ ಇಲ್ಲದವರು ಯಾರಿದ್ದಾರೆ ಹೇಳಿ? ಪ್ರತಿಯೊಬ್ಬರೂ ಒಂದಿಲ್ಲೊಂದು ಸಮಸ್ಯೆ ಎಂಬ ಗೋಜಲಿನೊಳಗೆ ಸಿಲುಕಿರುವವರೇ ಆಗಿರುತ್ತಾರೆ. ಆದರೆ ಕೆಲವರು ಇದನ್ನು ನಿಭಾಯಿಸಲು ಸಾಧ್ಯವಾಗದೇ ಸಾವಿನತ್ತ ಮುಖಮಾಡುತ್ತಾರೆ. ಕೆಲವರಿಗೆ ಆಪ್ತ ಸಮಾಲೋಚನೆ ಸಹಾಯ ದೊರೆತು, ಅದರಿಂದ ಹೊರ ಬಂದು, ನೆಮ್ಮದಿಯ ಬದುಕು ಸಾಗಿಸುತ್ತಾರೆ. ಇಂತಹ ಗೊಂದಲಕ್ಕೆ ಒಳಗಾದವರ, ವಿವಿಧ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಭಿನ್ನ ವರ್ಗಗಳ ಜನರ ಬದುಕಿನ ಕಥನಗಳನ್ನು ಡಾ. ಸಿ.ಆರ್. ಚಂದ್ರಶೇಖರ ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.