ಬರಿ ಕತೆಯಲ್ಲ ಅಗ್ರಹಾರದ ಕಥನ

Author : ಸುಚೇತ ಕೆ.ಎಸ್‌

Pages 356

₹ 400.00




Year of Publication: 2023
Published by: ಅಭಿರುಚಿ ಪ್ರಕಾಶನ
Address: ನಂ- 386, 14ನೇ ಮುಖ್ಯರಸ್ತೆ, 3ನೇ ತಿರುವು, ಸರಸ್ವತಿಪುರಂ, ಮೈಸೂರು- 570009
Phone: 9980560013

Synopsys

`ಬರಿ ಕತೆಯಲ್ಲ ಅಗ್ರಹಾರದ ಕಥನ’ ಸುಚೇತ ಕೆ. ಎಸ್ ಅವರ ಈ ಬರವಣಿಗೆ ಸಮಾಜಶಾಸ್ತ್ರೀಯ ಭಾಷೆಯಲ್ಲಿ ಹೇಳಬೇಕೆಂದರೆ ಅಗ್ರಹಾರದ ಬ್ರಾಹ್ಮಣರ ಪೇಟೆಯೊಂದರ ದೈನಂದಿನ ಬದುಕಿನ ವಿವಿಧ ಮುಖಗಳ ಒಂದು 'ಮನುಕುಲಾಧ್ಯಯನ', ಅಥವಾ 'ಸಮಗ್ರ ಅಧ್ಯಯನ ಲಿಂಗ ವ್ಯವಸ್ಥೆ, ಜಾತಿ ಮತ್ತು ಊಳಿಗಮಾನ್ಯ ಪದ್ಧತಿಗಳ ಒಳಪದರಗಳಲ್ಲಿ ಹುದುಗಿ ಕೊಂಡಿರುವ ಅನೇಕ ಕರಾಳ ಸತ್ಯಗಳ ಒಂದು ಅನುಭವ ಆಧಾರಿತ ಕಥನ ಇದು.

About the Author

ಸುಚೇತ ಕೆ.ಎಸ್‌

ಸುಚೇತ ಕೆ.ಎಸ್‌ ಅವರು ಮಕ್ಕಳ ಸಣ್ಣ ಕತೆಗಳಗಳನ್ನು ರಚಿಸಿದ್ದಾರೆ. ಗಾಂಧಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ‘ಬರಿ ಕತೆಯಲ್ಲ ಅಗ್ರಹಾರದ ಕಥನ’ ಅವರ ಮೂರನೇ ಕೃತಿಯಾಗಿದೆ. ...

READ MORE

Related Books