ಹೃದಯದ ಮಾತು

Author : ಮಂಜುನಾಥ್ ಚಾಂದ್

Pages 144

₹ 160.00




Year of Publication: 2022
Published by: ವೀರಲೋಕ ಪ್ರಕಾಶನ

Synopsys

ಮಂಜುನಾಥ್ ಚಾಂದ್ ಅವರು ಬರೆದಿರುವ ಕೃತಿ ಹೃದಯದ ಮಾತು. ಜಯದೇವ ದಂತಹ ಹೆಸರುವಾಸಿ‌ಹೃದ್ರೋಗ ಸಂಸ್ಥೆಯ ಪ್ರಮುಖ ಹುದ್ದೆಯಲ್ಲಿದ್ದರೂ ತಮ್ಮ‌ವ್ಯಸ್ತ ಜೀವನಶೈಲಿಯ ನಡುವೆಯೂ ತಮ್ಮ ಅನುಭಗಳನ್ನು ಮಂಜುನಾಥಚಾಂದ ಅವರ ಮೂಲಕ ಓದುಗರಿಗೆ ತೆರೆದಿಟ್ಟಿದ್ದಾರೆ. ಎಲ್ಲೂ ಟೆಕ್ನಿಕಲ್ ಆಗದೆಯೇ ನವಿರು ಹಾಗೂ ಸವಿಕನ್ನಡದಲ್ಲಿ ಗೋಲ್ಡನ ಅವರ್,ವಂಶವಾಹಿ,ಮೊಬೈಲ ಗೀಳು,ಕೊಬ್ಬು,ಕೊಲೆಸ್ಟರಾಲ್ ಗಳ ಬಗ್ಗೆ ವಿವರ ನೀಡಿದ್ದಾರೆ

About the Author

ಮಂಜುನಾಥ್ ಚಾಂದ್

ಲೇಖಕ ಮಂಜುನಾಥ್ ಚಾಂದ್ ಅವರು ಪತ್ರಕರ್ತರು. ಮೂಲತಃ ಕುಂದಾಪುರ ಸಮೀಪದ ಮರವಂತೆಯ ಮಗ್ಗುಲಲ್ಲಿ ಇರುವ ತ್ರಾಸಿ ಎಂಬ ಪುಟ್ಟ ಹಳ್ಳಿಯವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಭಾಷೆಯಲ್ಲಿ ಅವರು ಬರೆದಿರುವ ಅನೇಕ ಕಥೆಗಳು ಜನಮನ್ನಣೆ ಗಳಿಸಿವೆ. ‘ಅಮ್ಮ ಕೊಟ್ಟ ಜಾಜಿ ದಂಡೆ’, ಕದ ತೆರೆದ ಆಕಾಶ’, 'ಹೃದಯದ ಮಾತು' ಅವರ ಪ್ರಮುಖ ಕೃತಿಗಳು. ‘ಕಾಡ ಸೆರಗಿನ ಸೂಡಿ’ ಅವರ ಕಾದಂಬರಿ. ಇದಕ್ಕೆ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ ಲಭಿಸಿದ್ದು ಚಲನಚಿತ್ರ ಕೂಡ ಆಗಿದೆ. ...

READ MORE

Related Books