ಪತ್ರಕರ್ತನ ಪಯಣ

Author : ಲಕ್ಷ್ಮಣ ಕೊಡಸೆ

Pages 284

₹ 375.00




Year of Publication: 2025
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

ʻಪತ್ರಕರ್ತನ ಪಯಣʼ ಕೃತಿಯು ಲಕ್ಷಣ ಕೊಡಸೆ ಅವರ ಪತ್ರಕರ್ತನ ಅನುಭವದ ಲೇಖನ ಸಂಕಲನವಾಗಿದೆ. ಅಧ್ಯಾಯ-1 ರಲ್ಲಿ ʻನೀವೂ ಕತ್ತೆಗಳಂತೆಯೇ ಇದ್ದಿರಿʼ, ಅಧ್ಯಾಯ-2 ರಲ್ಲಿ ಸುದ್ದಿ ಪ್ರಜ್ಞಾಕೇಂದ್ರ; ಜನರಲ್‌ ಡೆಸ್ಕ್‌, ಅಧ್ಯಾಯ-3ರಲ್ಲಿ ರಾಜಕೀಯ ಬೆಳವಣಿಗೆ, ಅಧ್ಯಾಯ-4ರಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ, ಅಧ್ಯಾಯ-5ರಲ್ಲಿ ಕನ್ನಡಕ್ಕಾಗಿ ಕೈ ಎತ್ತು, ಅಧ್ಯಾಯ-6ರಲ್ಲಿ ಕೃಪಾಪೋಷಿತ ನಾಟಕ ಮಂಡಲಿ, ಅಧ್ಯಾಯ-7ರಲ್ಲಿ ಸಮಯದೊಂದಿಗೆ ಹೋರಾಟ. ಅಧ್ಯಾಯ-8ರಲ್ಲಿ ದೇವರಾಜ ಅರಸು ನಿರ್ಗಮನ, ಅಧ್ಯಾಯ-9ರಲ್ಲಿ ಬಾಹ್ಯ ಬೆಂಬಲದ ರಾಜಕೀಯ, ಅಧ್ಯಾಯ-10ರಲ್ಲಿ ಅಂಗರಕ್ಷಕರಿಂದ ಗುಂಡು, ಅಧ್ಯಾಯ-11ರಲ್ಲಿ ಹುಬ್ಬಳ್ಳಿಯ ಬದುಕು, ಅಧ್ಯಾಯ-12ರಲ್ಲಿ ಮುಖ್ಯ ವರದಿಗಾರ, ಅಧ್ಯಾಯ-13ರಲ್ಲಿ ಹೆಚ್ಚಿದ ಹೊಣೆಗಾರಿಕೆ ಯನ್ನು ವಿಚಾರವನ್ನು ಕಾಣಬಹುದಾಗಿದೆ.

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books