ಕಡಲ ಕರೆ

Author : ಕಾಜೂರು ಸತೀಶ

Pages 74

₹ 50.00




Year of Publication: 2017
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560126
Phone: 150 - 23183311, 23183312

Synopsys

ಈ ಸಂಕಲನದಲ್ಲಿ 41 ಕವಿತೆಗಳಿದ್ದು, ಈ ಅನುವಾದಿತ ಕವಿತೆಗಳು ಆಡುನುಡಿಗೆ ಹತ್ತಿರವಿಲ್ಲದಿದ್ದರೂ ಅತಿ ಗ್ರಾಂಥಿಕವಾಗಿಲ್ಲ. ಇಲ್ಲಿನ ಕವಿತೆಗಳಲ್ಲಿ ಕೇರಳದ ನಿರ್ದಿಷ್ಟ ಭೌಗೋಳಿಕ ಸನ್ನಿವೇಶ ಅಥವಾ ಏಕರೂಪಿಯಾದ ಸಂವೇದನೆಗೆ ಸೀಮಿತವಾಗದೆ ಸದ್ಯ ವರ್ತಮಾನದ ಮಲಯಾಳಂ ಕಾವ್ಯದ ವಿವಿಧ ಮಾದರಿಗಳನ್ನು ಜೊತೆಗೆ ಭಿನ್ನ ಅನುಭವವನ್ನುಂಟುಮಾಡುವ ಕವಿತೆಗಳನ್ನು ಕಾಣಬಹುದಾಗಿದೆ.

About the Author

ಕಾಜೂರು ಸತೀಶ

ಕಾಜೂರು ಸತೀಸ್ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಗ್ರಾಮದವರು.  ಶಿಕ್ಷಣ ಇಲಾಖೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೋಮವಾರಪೇಟೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ಗಾಯದ ಹೂವುಗಳು’ ಮತ್ತು ‘ಕಡಲ ಕರೆ’ ಪ್ರಕಟಿತ ಕೃತಿಗಳು ...

READ MORE

Related Books