ನನ್ನ ಐವತ್ತೊಂದು ಕವಿತೆಗಳು

Author : ಡಿ.ವಿ. ಗುರುಪ್ರಸಾದ್

Pages 99

₹ 150.00




Year of Publication: 2023
Published by: ಸಾಹಿತ್ಯ ಪ್ರಕಾಶನ
Address: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್‍ ರಸ್ತೆ, ನ್ಯು ಹುಬ್ಬಳ್ಳಿ, ಹುಬ್ಬಳ್ಳಿ-580020.
Phone: 094481 10034

Synopsys

‘ನನ್ನ ಐವತ್ತೊಂದು ಕವಿತೆಗಳು’ ಅಟಲ್ ಬಿಹಾರಿ ವಾಜಪೇಯೀ ಅವರ ಕವನ ಸಂಕಲನದ ಅನುವಾದ ವಾಗಿದೆ. ವಿದ್ಯಾರ್ಥಿ ದೆಸೆಯಿಂದಲೂ ಅಟಲ್ ಜಹಾರಿ ವಾಜಪೇಯಿಯವರ ವಾಕ್‌ಪಟುತ್ವ ಹಾಗೂ ಅವರ ಬರವಣಿಗೆಗಳನ್ನು ಮೆಚ್ಚುತ್ತಲೇ ಬಂದಿದ್ದ ಕಾರಣ ಅವರು ಬರೆದ ಆ 51 ಕವಿತೆಗಳನ್ನು ಓದಿದೆ. ಅವು ನನ್ನನ್ನು ಮೋಡಿ ಮಾಡಿದವು. ವಾಜಪೇಯಿಯವರ ದೇಶಪ್ರೇಮ, ಅವರ ಸೋಲು ಗೆಲುವುಗಳು, ನೋವು ಸವಾಲುಗಳು, ಅದರ ಹತಾಶೆ, ವ್ಯಥೆ, ಪ್ರಾಣಿಗಳ ಮೇಲಿದ್ದ ಅವರ ಒಲವು, ಅವರ ಸಭ್ಯತೆ, ಅವರ ಸಂಯಮ ಹೀಗೆ ಅವರ ಒಟ್ಟಾರೆ ವ್ಯಕ್ತಿತ್ವವೇ ಈ ಕವನಗಳೆಲ್ಲ ಹಾಸುಹೊಕ್ಕಾಗಿರುವುದನ್ನು ಮನಗಂಡು ಅವನ್ನು ಮತ್ತೆ ಮತ್ತೆ ಓದಿದೆ, ಅವರ ಕವಿ ಸಂವೇದನಗೆ ಮಾರುಹೋದೆ ಎನ್ನುತ್ತಾರೆ ಲೇಖಕ ಡಿ.ವಿ ಗುರುಪ್ರಸಾದ್‌.

About the Author

ಡಿ.ವಿ. ಗುರುಪ್ರಸಾದ್

ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ.  ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...

READ MORE

Related Books