ವಕ್ರೋಕ್ತಿಜೀವಿತ: ಒಂದು ಅಧ್ಯಯನ

Author : ಆರ್. ಲಕ್ಷ್ಮೀನಾರಾಯಣ

Pages 476

₹ 500.00




Year of Publication: 2022
Published by: ಅನುಗ್ರಹ ಪ್ರಕಾಶನ
Address: ಕನಕದಾಸನಗರ, ದತ್ತಗಲ್ಲಿ, ಮೈಸೂರು--570022
Phone: 09980808031

Synopsys

ಸಾಹಿತಿ ಡಾ. ಆರ್. ಲಕ್ಷ್ಮೀನಾರಾಯಣ ಅವರ ಕೃತಿ-ವಕ್ರೋಕ್ತಿಜೀವಿತ: ಒಂದು ಅಧ್ಯಯನ. ವಕ್ರತೆ ಇಲ್ಲದೇ ಹೋದರೆ ಸಾಹಿತ್ಯ ಸಪ್ಪೆ ಎನಿಸುತ್ತದೆ. ನವರಸಗಳ ಪೈಕಿ ಯಾವೊಂದನ್ನೂ ಉತ್ಪತ್ತಿ ಮಾಡಲು ಅಸಾಧ್ಯ. ವಕ್ರೋಕ್ತಿಗಳು ಸಾಹಿತ್ಯಕ್ಕೆ ಜೀವ ನೀಡುತ್ತವೆ. ಈ ಕುರಿತು ಸುದೀರ್ಘವಾದ ವಿವರಣೆಗಳನ್ನು ಒಳಗೊಂಡ ಕೃತಿ ಇದು.

About the Author

ಆರ್. ಲಕ್ಷ್ಮೀನಾರಾಯಣ
(02 December 1949)

ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕೃತ ಆರ್. ಲಕ್ಷ್ಮೀನಾರಾಯಣ ಅವರು ಹುಟ್ಟಿದ್ದು 1949ರ ಡಿಸೆಂಬರ್ 2ರಂದು ತುಮಕೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದಿರುವ ಇವರು ಹಲವಾರು ಸರ್ಕಾರಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕ ಹಾಗೂ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿ, ಕೆಲಕಾಲ ಧಾರವಾಡದಲ್ಲಿ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.  ಇವರು ಬರೆದಿರುವ ಕೃತಿಗಳೆಂದರೆ; ಮಾಸ್ತಿ, ಆಹ್ಲಾದ, ಎಸ್.ವಿ. ಪರಮೇಶ್ವರ ಭಟ್ಟ-ವಿಮರ್ಶಾ ಕೃತಿಗಳು. ಚಿನ್ನದ ಕಳಶ ಬರ್ಟೋಲ್ಟ್ ಬ್ರೆಕ್ಸ್, ವಾಜಿಯ ವಿವೇಕ, ಇನ್ನೊಬ್ಬ ದ್ರೋಣಾಚಾರ್ಯ, ಅನುರೂಪ ಅನುವಾದಿತ ಕೃತಿಗಳು.  ಇವರಿಗೆ  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ...

READ MORE

Related Books