ಸಾಹಿತ್ಯ-ಸಮಾಜ ಸಾಧಕರ ಸಾಹಸಗಾಥೆ ಸೇರಿದಂತೆ ಶರಣರ ಅದಮ್ಯ ವ್ಯಕ್ತಿತ್ವವನ್ನು ಚಿತ್ರಿಸಿರುವ ಕೃತಿ-ಸಾರಸ್ವತ. ಡಾ. ಗವಿಸಿದ್ಧ ಎಚ್. ಪಾಟೀಲರು ರಚಿಸಿದ್ದು, ಆಡಳಿತ, ಧರ್ಮ, ಶಿಕ್ಷಣ, ವೈದ್ಯಕೀಯ, ಚಿಂತನೆ, ಪ್ರಕಾಶನ ಹೀಗೆ ಎಲ್ಲ ವಲಯಗಳಲ್ಲಿಯ ಸಾಧಕರ ಚಿತ್ರಣ ಇಲ್ಲಿದೆ.
©2024 Book Brahma Private Limited.