ಕೇಜ್ರಿ ಕ್ರಾಂತಿ: ಅಧಿಕಾರದೆಡೆಗೆ ಜನಸಾಮಾನ್ಯರ ನಡಿಗೆ

Author : ಪ್ರಶಾಂತ್‌ ಹುಲ್ಕೋಡು

Pages 164

₹ 160.00




Year of Publication: 2015
Published by: ಮೌಲ್ಯಾಗ್ರಹ ಪ್ರಕಾಶನ
Address: #400, 23ನೇ ಮುಖ್ಯರಸ್ತೆ, ಬಿಟಿಎಂ ಲೇಔಟ್ ಎರಡನೇ ಹಂತ, ಬೆಂಗಳೂರು

Synopsys

ಲೇಖಕ ಪ್ರಶಾಂತ ಹುಲ್ಕೋಡು ಅವರು ಬರೆದ ಕೃತಿ-ಕೇಜ್ರಿ ಕ್ರಾಂತಿ: ಅಧಿಕಾರದೆಡೆಗೆ ಜನಸಾಮಾನ್ಯರ ನಡಿಗೆ. ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಇಡೀ ದೇಶದೆಲ್ಲೆಡೆ ಸಂಚಲನ ಮೂಡಿಸಿ ಜನಸಾಮಾನ್ಯರ ಪಕ್ಷ ‘ಆಮ್‌ ಆದ್ಮಿ’ ಪಕ್ಷ ಕಟ್ಟಿ ಬೆಳೆಸಿ, ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಅರವಿಂದ ಕೇಜ್ರಿವಾಲ್‌ ಅವರ ಕುರಿತು ಈ ಕೃತಿಯು ಮಾಹಿತಿ ಬಿಚ್ಚಿಟ್ಟಿದೆ.

About the Author

ಪ್ರಶಾಂತ್‌ ಹುಲ್ಕೋಡು

ಪತ್ರಕರ್ತ ಪ್ರಶಾಂತ್‌ ಹುಲ್ಕೋಡು ಕನ್ನಡ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಕನ್ನಡ ಸುದ್ದಿ ವೆಬ್‌ಸೈಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರೇಜಿ ಕ್ರಾಂತಿ ಇವರು ರಚಿಸಿದ ಇತ್ತೀಚಿನ ಕೃತಿ.  ...

READ MORE

Related Books