
‘ಶಿಶುಕಂಡ ಕನಸು- ಕಿರಂ ನೆನಪು’ ಡಾ. ಟಿ.ಎನ್. ವಾಸುದೇವಮೂರ್ತಿ ಅವರು ಸಂಪಾದಿಸಿರುವ ಕೃತಿ. ಆತ್ಮನಿರ್ವಚನ, ನೆನೆಯುವ ಮುನ್ನ, ಡಿ.ಆರ್. ನಾಗರಾಜ್, ಯು.ಜಿ. ಕೃಷ್ಣಮೂರ್ತಿ, ಕಿರಂ ಮತ್ತು ಯುಜಿ, ಒಂದು ಪಿಎಚ್.ಡಿ ರಿಜಿಸ್ಟ್ರೇಷನ್ ಪ್ರಕರಣ, ಕೆಟ್ಟ ಕಳಂಕವನ್ನು ಹೊರಬೇಕಾದ ಒಂದು ಸಂದರ್ಭ, ಒಂದು ಅಪ್ಯಾಯಮಾನವಾದ ಮುಗುಳ್ನಗೆ, ಎಚ್.ಎಲ್. ನಾಗೇಗೌಡ, ಕಿರಂ ಹಾಗೂ ಬ್ರಾಹ್ಮಣ್ಯ, ಮಂಟೇದಿನ, ಕಿರಂ ಮತ್ತು ಅವರ ಶಿಷ್ಯರು, ವಿಮರ್ಶೆಯ ರೀತಿ ಹಾಗು ನೀತಿ, ಕಿರಂ ಮತ್ತು ಉಸಾಬರಿಗಳು, ಕಿರಂ ಹಾಗೂ ಅವರ ಕುಟುಂಬವರ್ಗ, ಕಿರಂ ಮತ್ತು ಕುಡಿತ ಸೇರಿದಂತೆ ಕಿರಂ ಜೊತೆಗೆ ಒಡನಾಟದಲ್ಲಿ ಕಂಡ ಅನೇಕ ವಿಶೇಷತೆಗಳನ್ನು ಇಲ್ಲಿ ದಾಖಲಿಸಿದ್ದಾರೆ
©2025 Book Brahma Private Limited.