ಶ್ರೀ ಕೃಷ್ಣ ದೇವರಾಯ

Author : ಕೆ ರಮಾನಂದ

Pages 149

₹ 155.00




Year of Publication: 2020
Published by: ಶ್ರೀಮತಿ ಮಲ್ಲಮ್ಮ ಪಟೇಲ್ ನಾರಸೀಗೌಡ ಸಾಂಸ್ಕೃತಿಕ ಟ್ರಸ್ಟ್ರಿ
Address: ನಂ. 1273, 7ನೇ ಕ್ರಾಸ್, ಚಂದ್ರಾ ಬಡಾವಣೆ, ವಿಜಯನಗರ, ಬೆಂಗಳೂರು- 560040
Phone: 9964124831

Synopsys

ಹಂಪಿ, ವಿಜಯನಗರದ ಬಗ್ಗೆ ಮುನ್ನೋಟದಲ್ಲಿ ಇರುವ ಹಲವಾರು ಪುಸ್ತಕಗಳ ಗುಂಪಿಗೆ ಸೇರ್ಪಡೆಯಾಗಿರುವ ಕೃತಿ, ಲೇಖಕ ಕೆ.ರಮಾನಂದ ಅವರು ಬರೆದಿರುವ ‘ಶ್ರೀ ಕೃಷ್ಣ ದೇವರಾಯ’. ವಿಜಯನಗರದ ಅರಸ ಕೃಷ್ಣ ದೇವರಾಯರ ಚಾರಿತ್ರಿಕ ವ್ಯಕ್ತಿಚಿತ್ರಣವನ್ನು ನೀಡುವ  ಈ ಕೃತಿಯು ಶ್ರೀ ಕೃಷ್ಣದೇವರಾಯ ಸಂಪೂರ್ಣ ಚಿತ್ರಣವನ್ನು ಓದುಗನಿಗೆ ನೀಡುತ್ತದೆ.

About the Author

ಕೆ ರಮಾನಂದ
(06 June 1957)

ಡಾ. ಕೆ ರಮಾನಂದ ಅವರು ಮೈಸೂರಿನವರು. ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಅತ್ಯುನ್ನತ ಅಂಕಗಳನ್ನು ಬಿ.ಎ ಪದವೀಧರರು.  ಬೆಂಗಳೂರು ವಿಶ್ವವಿದ್ಯಾಲಯದಿಂದ 4ನೇ ರ್‍ಯಾಂಕ್ ನೊಂದಿಗೆ ಕನ್ನಡ ಎಂ.ಎ ಪದವೀಧರರು. ’ ವಿಜಯನಗರ ಕಾಲದ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬುದು ಇವರ ಸಂಶೋಧನಾ ಮಹಾಪ್ರಬಂಧ ಸಲ್ಲಿಸಿ, ಪಿಎಚ್.ಡಿ ಪಡೆದಿದ್ದಾರೆ. ಹಂಪಿ ವಿಶ್ವವಿದ್ಯಾಲಯದಲ್ಲಿ  ಸಂಶೋಧನಾ ವಿದ್ಯಾರ್ಥಿಗಳಿಗೆ  ಮಾರ್ಗದರ್ಶಕರು. ಆಕಾಶವಾಣಿ , ದೂರದರ್ಶನದಲ್ಲಿ ಇವರ ಚಿಂತನೆಗ್ಳೂ ಪ್ರಸಾರವಾಗಿವೆ. ಭಾರತೀಯ ವಿದ್ಯಾಭವನದಲ್ಲಿ ಸಂಶೋಧನ ವಿದ್ವಾಂಸರು. ಪ್ರಸ್ತುತ ಪ್ರತಿಷ್ಠಿತ ಸಿಂಧಿ ಕಾಲೇಜಿನಲ್ಲಿ ಪ್ರೊಫೆಸರ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ.  ಕೃತಿಗಳು; ನೆಕ್ಚರ್ ಆಫ್ ಲವ್ ಕೃತಿ ಸೇರಿದಂತೆ ಅವರು 120 ಲೇಖನ, ...

READ MORE

Related Books