ಹೊನ್ನ ಪರ್ವತ ಸಿ ಹೊನ್ನಪ್ಪ ಭಾಗವತರ್

Author : ಎನ್.ಎಸ್. ಶ್ರೀಧರಮೂರ್ತಿ

Pages 150

₹ 135.00




Year of Publication: 2016
Published by: ಪರಸ್ಪರ ಪ್ರಕಾಶನ
Address: ಚಿಕ್ಕೇನ ಹಳ್ಳಿ, ಸೂಲಿಕೆರೆ ಅಂಚೆ, ಬೆಂಗಳೂರು- 560 060

Synopsys

ಹೊನ್ನಪ್ಪ ಸಿ. ಭಾಗವತರ್ ಅವರು ಚಲನಚಿತ್ರ ರಂಗ ಕಲಾವಿದರು, ಗಾಯಕರು ಹಾಗೂ ಚಿತ್ರನಟರಾದ ಸಿ ಹೊನ್ನಪ್ಪ ಭಾಗವತರ್‌, ಕನ್ನಡ ಚಿತ್ರರಂಗ ಮರೆಯಲಾರದ ಮಾಣಿಕ್ಯ. 'ಚಿತ್ರರಂಗದಲ್ಲಿ ಹೊನ್ನಪ್ಪ ಭಾಗವತರ್ ಅವರು ಸೂರ್ಯನಂತೆ, ನಾವು ಏನನ್ನು ಗುರುತಿಸಿದರೂ ಅವರ ವ್ಯಕ್ತಿತ್ವದ ಒಂದು ಮಗ್ಗಲನ್ನು ಮಾತ್ರ ನೋಡುತ್ತಿರುತ್ತೇವೆ' ಎನ್ನುತ್ತಾರೆ ಡಾ. ರಾಜ್‌ಕುಮಾರ್. ಸಿ ಹೊನ್ನಪ್ಪ ಭಾಗವತರ್‌ ಅವರ ಜೀವನ ಸಾಧನೆ, ಅವರ ವ್ಯಕ್ತಿತ್ವ, ಚಿತ್ರರಂಗದ ಒಡನಾಟವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ ಲೇಖಕ  ಎನ್. ಎಸ್. ಶ್ರೀಧರ ಮೂರ್ತಿ. 

About the Author

ಎನ್.ಎಸ್. ಶ್ರೀಧರಮೂರ್ತಿ
(24 August 1968)

ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು  'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ...

READ MORE

Related Books