ದೇವರ ತೋಟದ ಸೇಬು ತಿಂದವನು

Author : ರೋಹಿತ್ ಚಕ್ರತೀರ್ಥ

Pages 148

₹ 110.00




Year of Publication: 2016
Published by: ವಿಕ್ರಂ ಪ್ರಕಾಶನ
Address: #24, 560003, 3, 7ನೇ ಅಡ್ಡರಸ್ತೆ, ಯಶವಂತಪುರ ಉಪನಗರ, 2ನೇ ಹಂತ, ಗೋಕುಲ 1ನೇ ಹಂತ, ಎಚ್ ಎಂಟಿ ಬಡಾವಣೆ, ಮತ್ತಿಕೆರೆ, ಬೆಂಗಳೂರು-560054
Phone: 0802346 0610

Synopsys

ಲೇಖಕ ರೋಹಿತ್ ಚಕ್ರತೀರ್ಥ ಅವರ ಕೃತಿ ‘ದೇವರ ತೋಟದ ಸೇಬು ತಿಂದವನು. ಗಣಿತಜ್ಞರ ಜೀವನ-ಸಾಧನೆಗಳನ್ನು ವಿವರಿಸಲಾಗಿದೆ. ಭಾಸ್ಕರಾಚಾರ್ಯರ ಲೀಲಾವತಿ, ಮಂಜುಲ್ ಭಾರ್ಗವರ ಸಾಧನೆ, ಗ್ರಿಗೊರಿ ಪೆರಲ್ಮನ್,ಟೆರೆನ್ಸ್, ಜಾನ್ ನ್ಯಾಷ್, ಟ್ಯುರಿಂಗ್ ಹೀಗೆ ವಿವಿಧ ಗಣಿತಜ್ಞರ ಜೀವನ ಮತ್ತು ಗಣಿತಶಾಸ್ತ್ರದಲ್ಲಿ ಅವರ ಒಳನೋಟಗಳನ್ನು ತಿಳಿಸುವ ಮಾಹಿತಿಪೂರ್ಣ ಸಂಕಲನವಿದು.

 

About the Author

ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ.  ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...

READ MORE

Related Books