ಆತ್ಮ ದರ್ಶನ

Author : ಎಂ.ಜಿ. ದೇಶಪಾಂಡೆ

Pages 228

₹ 150.00




Year of Publication: 2013
Published by: ಕನ್ನಡಾಂಬೆ ಪ್ರಕಾಶನ
Address: # 15-03-102, ಲಕ್ಷ್ಮಿ ನಿಲಯ, ರಾಂಪೂರೆ ಕಾಲೊನಿ, ಬೀದರ-585403
Phone: 8971067233

Synopsys

ಹಿರಿಯ ಲೇಖಕ ಡಾ. ಎಂ.ಜಿ. ದೇಶಪಾಂಡೆ ಅವರು ರಚಿಸಿದ ತತ್ವಪದಗಳ ಕೃತಿ-ಆತ್ಮ ದರ್ಶನ. .ಹರಿದಾಸರ ಗೀತೆಗಳಂತೆ ಇಲ್ಲಿನ ಅನೇಕ ಗೀತೆಗಳು ಆತ್ಮಾವಲೋಕನ ಮಾಡಿಕೊಳ್ಳುವ ಗೀತೆಗಳಾಗಿವೆ ..ಏನು ಬೇಡಲಿ ಹರಿಯೆ, ಹೀಗಿರಲಿ ಭಕ್ತಿ, ದೀಪ ಬೆಳಗಿಸು,ನೀನೇಕೆ ಸ್ವಾರ್ಥಿ, ಕ್ಷಮಯಾಧರಿತ್ರಿ ,ಮನಸ್ಸು ಮಾರ್ಗ ,ಹರಿ ನೀನೆ ಸರ್ವ,ಗುಣತ್ರಯ , ಇವುಗಳ ಪಾಲಿಸು, ನಿನ್ನ ತೊರೆದು ಇನ್ನೇನು, ಬೆಳಕಿನ ಪ್ರಪಂಚ, ಚೈತನ್ಯ ಧಾಮ, ಸಿದ್ಧತೆ ಏನು, ಗಂಭೀರತೆ ಮೆರೆಯಲಿ,ಆತ್ಮದ ಬೆಳಕು, ಬದುಕಾಗಲಿ ಬೆಳಕು ,ನಶ್ವರತನುವು, ನಾ ನಿನ್ನ ಪಾದದ ಧೂಳಿ ಹೀಗೆ ಜೀವನ ಮೌಲ್ಯಗಳನ್ನು ಕಟ್ಟಿಕೊಡುವಂಥ ಅನೇಕ ತತ್ವ ಪದಗಳು ಇಲ್ಲಿವೆ.

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books