ಧ್ಯಾನ ಮತ್ತು ಏಕಾಗ್ರತೆ

Author : ವಿವಿಧ ಲೇಖಕರು

Pages 96

₹ 15.00




Year of Publication: 2015
Published by: ಶ್ರೀ ರಾಮಕೃಷ್ಣ ಆಶ್ರಮ,
Address: ಮೈಸೂರು

Synopsys

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದವರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಒಂದೆಡೆ ಕೊಡುವ ಪ್ರಯತ್ನದ ಭಾಗವಾಗಿ ‘ಧ್ಯಾನ ಮತ್ತು ಏಕಾಗ್ರತೆ’ ಶೀರ್ಷಿಕೆಯಡಿ ಈ ಗ್ರಂಥವನ್ನು ಪ್ರಕಟಿಸಿದ್ದು, ವಿವೇಕಾನಂದರ ದೃಷ್ಟಿಯಲ್ಲಿ ಧ್ಯಾನ ಹಾಗೂ ಏಕಾಗ್ರತೆ- ಈ ಎರಡರ ಪರಿಕಲ್ಪನೆಗಳ ಸ್ವರೂಪ ಹಾಗೂ ಸ್ವಭಾವವನ್ನು ತಿಳಿಸಲಾಗಿದೆ. ಸಾಧನೆಯ ಹಾದಿಯಲ್ಲಿ ಧ್ಯಾನಸ್ಥ ಮನಸ್ಸು ಹಾಗೂ ವಿಷಯ ಕೇಂದ್ರಿತ ಏಕಾಗ್ರತೆ ಎಷ್ಟು ಮುಖ್ಯ ಎಂಬುದರ ಪ್ರತಿಪಾದನೆ ಈ ಕೃತಿಯ ವೈಶಿಷ್ಟ್ಯವಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books