ಶ್ರೀಕೃಷ್ಣ ಗೀತ

Author : ತಿ.ನಾ. ರಾಘವೇಂದ್ರ

Pages 553

₹ 1200.00




Year of Publication: 2021
Published by: ಪ್ರಕ್ರುತಿ ಪ್ರಕಾಶನ
Address: # 920, 9ನೇ ಅಡ್ಡರಸ್ತೆ, ಬಿಇಎಂಎಲ್ ಬಡಾವಣೆ, 3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು-560098 . 
Phone: 9886730639

Synopsys

ಹಿರಿಯ ವಿದ್ವಾಂಸ ತಿ.ನಾ. ರಾಘವೇಂದ್ರ ಅವರು ರಚಿಸಿದ ಕೃತಿ-ಶ್ರೀಕೃಷ್ಣ ಗೀತ. ಶ್ರೀಕೃಷ್ಣನು ಹಿಂದೂಗಳ ಬದುಕಿನಲ್ಲಿ ಆರಾಧ್ಯ ದೈವ. ಆತನ ಉಪದೇಶ, ಸಲಹೆ, ಸೂಚನೆಗಳ, ಜೀವನ ಮಾರ್ಗ-ನೀತಿಗಳ ಭಗವದ್ಗೀತೆಯು ವಿಶ್ವಮನ್ನಣೆ ಪಡೆದಿದೆ. ಬದುಕಿನ ಪ್ರತಿ ಆಯಾಮವನ್ನು ಈ ಭಗವದ್ಗೀತೆಯು ದರ್ಶಿಸುತ್ತದೆ. ಶ್ರೀಕೃಷ್ಣನ ಅವತಾರ, ಭೂಮಿಯ ಮೇಲಿನ ಆತನ ಲೀಲೆಗಳು, ಆತನ ಬೋಧೆಗಳ ಕುರಿತು ವಿಸ್ತೃತ ವಿವರಣೆಯೊಂದಿಗೆ ರಚಿಸಿದ ಕೃತಿ ಇದು. 

About the Author

ತಿ.ನಾ. ರಾಘವೇಂದ್ರ
(25 December 1941)

ವೃತ್ತಿಯಲ್ಲಿ ಎಂಜಿನಿಯರ್, ಪ್ರವೃತ್ತಿಯಲ್ಲಿ ಅಧ್ಯಾತ್ಮಿಕ ಅಧ್ಯಯನ. ಇವರ ಜನನ 1941ರ ಡಿಸೆಂಬರ್ 25. ಋಗ್ವೇದದ 10552 ಮಂತ್ರಗಳನ್ನೂ 8 ಸಂಪುಟ ಗಳಲ್ಲಿ ಮತ್ತು ವಿಷ್ನುಸಹಸ್ರನಾಮ , ಆತ್ಮವಾನ್ , ಈಶಾವಾಸ್ಯ ಉಪನಿಷತ್ , ತತ್ವಮಂಜರಿ , ಮೈಂಡ್ , ಮ್ಯಾಟರ್, ಎನರ್ಜಿ , ಮೈಂಡ್ ಅವರ್ ಡ್ರೈವರ್ , ಲಲಿತ ಸಹಸ್ರನಾಮ , ಮಹಾನಾರಾಯಣ ಉಪನಿಷತ್ , ಅಷ್ಟಾವಕ್ರ ಗೀತ , ಹೈಮ್ನ್ಸ್ ಆಫ್ ಪುರಂದರದಾಸ , ವಿದ್ಯಾಸ್ ಇನ್ ಭಗವದ್ಗೀತ  ಮುಂತಾದ 20 ಪುಸ್ತಕಗಳು ಅಮೆಜಾನ್ ಹಾಗೂ ಕಿಂಡಲ್ ನಲ್ಲಿ ಪ್ರಕಟವಾಗಿವೆ . ಕನ್ನಡ ಭಾಷೆಯಲ್ಲಿ ವೇದ ಸಂವತ್ಸರ ಓಂಕಾರ ಪ್ರಕಾಶನದ ಮೂಲಕ ಪ್ರಕಟವಾಗಿದೆ . ನಮ್ಮ ಅಧ್ಯಾತ್ಮಿಕ ...

READ MORE

Related Books