ಬಹುವಚನಕ್ಕೊಂದೇ ತತ್ತ್ವ

Author : ಅಜಕ್ಕಳ ಗಿರೀಶ ಭಟ್

Pages 167

₹ 144.00




Year of Publication: 2023
Published by: ಪ್ರಕಾಶ ಸಾಹಿತ್ಯ
Address: ಪ್ರಕಾಶ ಸಾಹಿತ್ಯ, ಬೆಂಗಳೂರು

Synopsys

ಬಹುವಚನಕ್ಕೊಂದೇ ತತ್ತ್ವ ಅಜ್ಜಕ್ಕಳ ಗೀರೀಶ ಭಟ್ಟ ಅವರ ಕೃತಿಯಾಗಿದೆ. ಹೇಳಿದ್ದನ್ನು ಮಾಡು ಎಂದ ಬಳಿಕವೂ, 'ವಿಮರ್ಶೆಯನ್ನು ಮಾಡಿಕೊಂಡು ಆನಂತರ ನಿನ್ನಿಚ್ಛೆಯಂತೆ ಮಾಡು' ಎಂದ ಕೃಷ್ಣ, ವಿಮರ್ಶೆಗೆ ಒಡ್ಡಿಕೊಳ್ಳದ ಬೋಧನೆ ಶಾಶ್ವತವಾಗಿ ಉಳಿದೀತು. ಹಾಗೆ ಉಳಿಯುವುದಕ್ಕಾಗಿ ಇತರ ಬೋಧನೆಗಳನ್ನು ಕೊಂದೀತು. ಗೀತಾಚಾರ್ಯನ ಈ ಸಾಲು ಎಲ್ಲ 'ಓದು'ಗಳಿಗೂ ಅನ್ವಯವಾಗುತ್ತದೆ.

About the Author

ಅಜಕ್ಕಳ ಗಿರೀಶ ಭಟ್

ಅಜಕ್ಕಳ ಗಿರೀಶ್ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ಸದ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ.  ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಡಾ. ಡಿ.ಆರ್. ನಾಗರಾಜ್‌ ಕುರಿತು ಒಂದು ಅಧ್ಯಯನದ ಬಗ್ಗೆ ಮಹಾಪ್ರಬಂಧವನ್ನು ರಚಿಸಿ ಡಾ. ಶಿವರಾಮಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ಲೇಖನಗಳನ್ನು ಬರೆಯತೊಡಗಿದ ಅವರ ಐವತ್ತಕ್ಕೂ ಹೆಚ್ಚು ಲೇಖನಗಳು ...

READ MORE

Related Books