ಶ್ರೀರುದ್ರಸಾಧನೆ

Author : ಸ್ವಾಮಿ ಶಿವಾತ್ಮನಂದ ಪುರಿ

Pages 160

₹ 140.00




Year of Publication: 2020
Published by: ವಂಶಿ ಪಬ್ಲಿಕೇಷನ್ಸ್
Address: # 4, ಬಿ.ಎಚ್. ರಸ್ತೆ, ಟಿ.ಬಿ. ಬಸ್ ನಿಲ್ದಾಣ, ನೆಲಮಂಗಲ-562123 (ಬೆಂಗಳೂರು ಗ್ರಾಮೀಣ)
Phone: 09916595916

Synopsys

ಸ್ವಾಮಿ ಶಿವಾತ್ಮಾನಂದ ಪುರಿ ಅವರು ರಚಿಸಿದ ಕೃತಿ-ಶ್ರೀರುದ್ರಸಾಧನೆ. ರುದ್ರಸಾಧನಾನುಭವ ನಿವೇದನೆ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಸಾಧನೆ ಮಾರ್ಗದಲ್ಲಿ ಶ್ರೀ ರುದ್ರನ ಆರಾಧನೆಯ ಮಹತ್ವವನ್ನು ಇಲ್ಲಿಯ ವಿವರಿಸಲಾಗಿದೆ. ರುದ್ರಸಾಧನೆಯ ಅನುಭವವು ಸಾಧನಾ ಪಥದ ಸಾಧಕರ ಸ್ವಾಧ್ಯಾಯವಾಗಿದೆ. ಭಾರತೀಯ ಅಧ್ಯಾತ್ಮ ಪರಂಪರೆಯು ಈಗಲೂ ಹೇಗೆ ಜೀವಂತಿಕೆಯಲ್ಲಿದೆ ಎನ್ನುವ ಆತ್ಮವಿಶ್ವಾಸವನ್ನು ಸಾಧಕಬಂಧುಗಳ ಹೃದಯದಲ್ಲಿ ತುಂಬುವ ಆಶಯವು ಕೃತಿಯಲ್ಲಿದೆ. ಸಾಧಕಬಂಧುಗಳಿಗೆ ಅಪೂರ್ವ ಮಾಹಿತಿಗಳನ್ನು ಈ ಕೃತಿ ನೀಡುತ್ತದೆ.

About the Author

ಸ್ವಾಮಿ ಶಿವಾತ್ಮನಂದ ಪುರಿ

ಸ್ವಾಮಿ ಶಿವಾತ್ಮನಂದ ಪುರಿ ಅವರು ಬರಹಗಾರರು. ಕೃತಿಗಳು: ಶ್ರೀರುದ್ರಸಾಧನೆ (ರುದ್ರಸಾಧನಾನುಭವ ನಿವೇದನೆ), ಮಹಾಸಮಷ್ಟಿಭಾವ, ಕೇದಾರನ ಕಾಶಿ ...

READ MORE

Related Books