ತಿಳಿದುದೆಲ್ಲವ ಬಿಟ್ಟು...

Author : ಜಿಡ್ಡು ಕೃಷ್ಣಮೂರ್ತಿ

Pages 136

₹ 81.00




Year of Publication: 2005
Published by: ಕೃಷ್ಣಮೂರ್ತಿ ಫೌಂಡೇಶನ್ ಇಂಡಿಯಾ
Address: # ವಸಂತ ವಿಹಾರ, 124-126, ಗ್ರೀನ್ ವೇಸ್ ರಸ್ತೆ, ಆರ್.ಎ. ಪುರಂ, ಚೆನ್ನೈ-600028.

Synopsys

ಭಾರತೀಯ ತತ್ವಜ್ಞಾನಿ ಖ್ಯಾತಿಯ ಜಿಡ್ಡು ಕೃಷ್ಣಮೂರ್ತಿ ಅವರ ಕೃತಿ-ತಿಳಿದುದೆಲ್ಲವ ಬಿಟ್ಟು. ವಿಷರ್ಯಾಸವೆಂದರೆ, ಇದ್ದುದೆಲ್ಲವ ಬಿಟ್ಟು ಇರದಿದ್ದುದರೆಡೆಗೆ ಮನುಷ್ಯ ಜೀವ ತುಡಿಯುತ್ತಿರುತ್ತದೆ. ಇದ್ದುದ್ದನ್ನು ನಿರ್ಲಕ್ಷಿಸುತ್ತದೆ. ಈ ದ್ವಂದ್ವವು ಬದುಕಿನ ಭಾಗವಾಗಿಯೇ ಹೋಗಿದೆ. ಇದು ಏಕೆ, ಹೇಗೆ, ಎಂಬ ಪ್ರಶ್ನೆ ಈ ಮೊದಲಿನಿಂದಲೂ ಇದೆ. ಇಂತಹ ಮನಸ್ಥಿತಿಯ ಜಿಜ್ಞಾಸೆಯೇ ಈ ಕೃತಿ.

About the Author

ಜಿಡ್ಡು ಕೃಷ್ಣಮೂರ್ತಿ
(11 May 1895)

ಮೇಧಾವಿ ಜಿಡ್ಡು ಕೃಷ್ಣಮೂರ್ತಿ ಚಿಂತಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಮಾರ್ಗದರ್ಶಿಯಾಗಿ ಇಡೀ ಜಗತ್ತಿನ ಅಸಂಖ್ಯಾತ ಚಿಕಿತ್ಸಕ ಬುದ್ಧಿಜೀವಿಗಳಿಗೆಲ್ಲಾ ಪರಮಗುರು ಎನಿಸಿದ್ದಾರೆ. ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895 ಮೇ 11 ಜನಿಸಿದರು. 1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು. 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರೆನಿಸಿಕೊಂಡರು. ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿದ ನಂತರ ಮುಂದೆ ಏಕಾಂಗಿಯಾಗಿ ನಡೆದರು. ತಮ್ಮ ...

READ MORE

Related Books