ಪವಮಾನ

Author : ಆರ್.ಎಲ್. ಕಶ್ಯಪ

Pages 204

₹ 100.00




Year of Publication: 2018
Published by: ಸಾಕ್ಷಿ ಪ್ರಕಾಶನ
Address: : # 460, ಎ-6ನೇ ಅಡ್ಡರಸ್ತೆ, 7ನೇ ಬ್ಲಾಕ್ (ಪಶ್ಚಿಮ), ಜಯನಗರ, ಬೆಂಗಳೂರು-560082

Synopsys

‘ಪವಮಾನ’ ಎಂಬುದು ಮಂತ್ರ, ಆರ್ಥ ಹಾಗೂ ವಿವರಣೆಯನ್ನು ಒಳಗೊಂಡ ಹಾಗೂ ಹಿರಿಯ ಲೇಖಕ ಆರ್.ಎಲ್. ಕಶ್ಯಪ್ ಅವರು ಇಂಗ್ಲಿಷಿನಲ್ಲಿ ರಚಿಸಿದ ಕೃತಿ. ರ.ಬ.ಜಹಾಗೀರದಾರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪವಮಾನ ಎಂಬುದು ಗಾಳಿ, ವಾಯುವಿಗೆ ಇರುವ ಹೆಸರು. ರಾಮಾಯಣದ ಹನುಮಂತನಿಗೂ ‘ಪವಮಾನ’ ಎಂದು ಕರೆಯುತ್ತಾರೆ. ದೇವರನ್ನೂ ಒಳಗೊಂಡಂತೆ ಎಲ್ಲ ಮಾನವರಿಗೂ ಶನಿದೇವರ ಕಾಟ ತಪ್ಪಿದ್ದಲ್ಲ. ಆದರೆ, ಪವಮಾನನ ಭಕ್ತರಾದರಿಗೆ ಮಾತ್ರ ಶನಿ ಕಾಡಲಾರ ಎಂಬ ನಂಬಿಕೆಯೂ, ಪುರಾಣದಲ್ಲಿ ಕಥೆಯಾಗಿಯೂ ಪ್ರಸಿದ್ಧಿ ಪಡೆದಿದೆ. ದಾಸರು ಪವಮಾನವನ್ನು ಜಗದ ಪ್ರಾಣ ಎಂತಲೂ ಹಾಡಿ ಹೊಗಳಿದ್ದಾರೆ. ಪವಮಾನದ ಮಂತ್ರಗಳನ್ನು ಜಪಿಸಿದರೆ ಸಕಲ ವಿಘ್ನಗಳು ನಿವಾರಣೆಯಾಗುವುದು ಎಂಬುದು ಭಕ್ತರ ನಂಬಿಕೆ.

About the Author

ಆರ್.ಎಲ್. ಕಶ್ಯಪ

’ವೇದಾಂಗ ವಿದ್ವಾನ್‌’ ಆರ್‌. ಎಲ್‌. ಕಶ್ಯಪ ಅವರು ವೇದ ಮತ್ತು ವೇದಾಂಗ ಪರಿಣಿತರು. ಕಶ್ಯಪ ಅವರು ನಾಲ್ಕು ವೇದಗಳಿಗೆ ಭಾಷ್ಯ ಬರೆದಿದ್ದಾರೆ.  ಕೃತಿಗಳು: ಋಗ್ವೇದ ಸಂಹಿತಿ, ಮಂಡಲ -1, ವ್ಯಕ್ತಿ ಹಾಗೂ ಸಮೂದಾಯಗಳ ಪ್ರಗತಿ, ಋಭುಗಳು, ವೇದ ಹಾಘೂ ಉಪನಿಷತ್ತುಗಳ ಋಷಿಗಳು, ಋಗ್ವೇದ ಶಬ್ದಾರ್ಥ ವಿಚಾರ, ಪವಮಾನ, ಆಧುನಿಕ ಕಾಲಕ್ಕೆ ವೇದ ಜ್ಞಾನ, ತೈತ್ತಿರೀಯ ಅರಣ್ಯಕ, ಭಾಗ-2, ಸಾಮವೇದ ಪೂರ್ವಾರ್ಚಿಕ,  ...

READ MORE

Related Books