ತೈತ್ತಿರೀಯ ಅರಣ್ಯಕ, ಭಾಗ-2

Author : ಲಕ್ಷ್ಮೀಕಾಂತ ಹೆಗಡೆ

Pages 196

₹ 150.00




Year of Publication: 2018
Published by: ಸಾಕ್ಷಿ ಪ್ರಕಾಶನ
Address: # 460, ಎ-6ನೇ ಅಡ್ಡರಸ್ತೆ, 7ನೇ ಬ್ಲಾಕ್ (ಪಶ್ಚಿಮ), ಜಯನಗರ, ಬೆಂಗಳೂರು-560082

Synopsys

ಕೃಷ್ಣ ಯಜುರ್ ವೇದ ತೈತ್ತಿರೀಯ ಅರಣ್ಯಕ, ಭಾಗ-2- ಕೃತಿಯು ಮೂಲದಲ್ಲಿ ಹಿರಿಯ ಲೇಖಕ ಆರ್.ಎಲ್. ಕಶ್ಯಪ್ ಅವರು ಬರೆದಿದ್ದು, ಲಕ್ಷ್ಮೀಕಾಂತ ಹೆಗ್ಗಡೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅರಣ್ಯಕಗಳು ಹಿಂದೂ ಶೃತಿ, ನಾಲ್ಕು ವೇದಗಳ ಒಂದು ಭಾಗವಾಗಿವೆ; ಅರಣ್ಯಕ ಎಂದರೆ ಕಾಡಿಗೆ ಸಂಬಂಧಿಸಿದ್ದು ಎಂರ್ಥ. ಇದರಲ್ಲಿ ಒಟ್ಟು 10 ಅಧ್ಯಾಯಗಳಿವೆ. ಋಗ್ವೇದ, ಯಜುರ್ವೇದ ಹಾಗೂ ಸಾಮವೇದಗಳು ಅರಣ್ಯಕಗಳನ್ನು ಒಳಗೊಂಡಿವೆ. ಆದರೆ, ಅಥರ್ವ ವೇದವು ಯಾವುದೇ ಅರಣ್ಯಕಗಳನ್ನು ಹೊಂದಿಲ್ಲ. ಯಜುರ್ವೇದದಲ್ಲಿಯ ತೈತ್ತಿರೀಯಾ ಅರಣ್ಯಕವು ಕೃರ್ಷನ ಯಜುರ್ವೇದದ ತೈತ್ತಿರೀಯಾ ಶಾಖೆಗೆ ಸೇರಿದೆ.

About the Author

ಲಕ್ಷ್ಮೀಕಾಂತ ಹೆಗಡೆ

ಲಕ್ಷ್ಮೀಕಾಂತ ಎಸ್. ಹೆಗಡೆ ಅವರು ಉತ್ತಮ ಅನುವಾದಕರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು. ಭಾರತದಲ್ಲಿ ವಿಜ್ಞಾನ, ಆಧುನಿಕ ವಿಜ್ಞಾನ : ಐತಿಹಾಸಿಕ ಮತ್ತು ಸಾಮಾಜಿಕ ಸಮೀಕ್ಷೆ  ಭಾರತ ಭಂಜನ (ದ್ರಾವಿಡ ಹಾಗೂ ದಲಿತ ಬಿರುಕುಗಳಲ್ಲಿ ಪಾಶ್ಚಾತ್ಯ ಕೈವಾಡ (ಅನುವಾದಿತ ಕೃತಿಗಳು),  ...

READ MORE

Related Books