ಅಷ್ಟಾವಕ್ರ ಗೀತ .

Author : ತಿ.ನಾ. ರಾಘವೇಂದ್ರ

Pages 451

₹ 900.00




Year of Publication: 2021
Published by: ಪ್ರಕ್ರುತಿ ಪ್ರಕಾಶನ
Address: # 920, 9ನೇ ಅಡ್ಡರಸ್ತೆ, ಬಿಇಎಂಎಲ್ ಬಡಾವಣೆ, 3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು-560098 . 
Phone: 9886730639

Synopsys

ಹಿರಿಯ ವಿದ್ವಾಂಸ ತಿ.ನಾ. ರಾಘವೇಂದ್ರ ಅವರು ಶ್ರೀ ಶಂಕರಾಚಾರ್ಯರು ಬರೆದ ಅದ್ವೈತ ಸಿದ್ಧಾಂತವನ್ನು ಕನ್ನಡಕ್ಕೆ ಸರಳೀಕರಿಸಿದ ಕೃತಿ-ಅಷ್ಟಾವಕ್ರ ಗೀತ. ಧರ್ಮ-ಧಾರ್ಮಿಕತೆಯಲ್ಲಿ ಅದ್ವೈತ ಸಿದ್ಧಾಂತವು ವಿಶ್ವವ್ಯಾಪಿ ಮಟ್ಟದಲ್ಲಿ ತನ್ನದೇ ಆದ ಮಹತ್ವ ಪಡೆದಿದೆ. ಸಾಕಷ್ಟು ಜಿಜ್ಞಾಸೆಗಳನ್ನು ಹುಟ್ಟುಹಾಕಿದೆ. ಲೌಕಿಕ-ಅಲೌಕಿಕತೆಯ ದರ್ಶನ ಮಾಡಿಸಿದೆ. ಜೀವನ ಸಾರ್ಥಕತೆಯ ಮಾರ್ಗಗಳನ್ನು ತಿಳಿಸುತ್ತದೆ. ಹೀಗೆ ಅದ್ವೈತ ಸಿದ್ಧಾಂತದ ಔನ್ನತ್ಯವನ್ನು ಈ ಕೃತಿ ನಿರೂಪಿಸುತ್ತದೆ ಮಾತ್ರವಲ್ಲ; ಸಂಸ್ಕೃತ ತಿಳಿಯದ ಓದುಗರಿಗೆ ಈ ಕೃತಿಯು ಓದಿಗೆ ಉತ್ತಮ ಪ್ರವೇಶ ನೀಡುತ್ತದೆ. 

About the Author

ತಿ.ನಾ. ರಾಘವೇಂದ್ರ
(25 December 1941)

ವೃತ್ತಿಯಲ್ಲಿ ಎಂಜಿನಿಯರ್, ಪ್ರವೃತ್ತಿಯಲ್ಲಿ ಅಧ್ಯಾತ್ಮಿಕ ಅಧ್ಯಯನ. ಇವರ ಜನನ 1941ರ ಡಿಸೆಂಬರ್ 25. ಋಗ್ವೇದದ 10552 ಮಂತ್ರಗಳನ್ನೂ 8 ಸಂಪುಟ ಗಳಲ್ಲಿ ಮತ್ತು ವಿಷ್ನುಸಹಸ್ರನಾಮ , ಆತ್ಮವಾನ್ , ಈಶಾವಾಸ್ಯ ಉಪನಿಷತ್ , ತತ್ವಮಂಜರಿ , ಮೈಂಡ್ , ಮ್ಯಾಟರ್, ಎನರ್ಜಿ , ಮೈಂಡ್ ಅವರ್ ಡ್ರೈವರ್ , ಲಲಿತ ಸಹಸ್ರನಾಮ , ಮಹಾನಾರಾಯಣ ಉಪನಿಷತ್ , ಅಷ್ಟಾವಕ್ರ ಗೀತ , ಹೈಮ್ನ್ಸ್ ಆಫ್ ಪುರಂದರದಾಸ , ವಿದ್ಯಾಸ್ ಇನ್ ಭಗವದ್ಗೀತ  ಮುಂತಾದ 20 ಪುಸ್ತಕಗಳು ಅಮೆಜಾನ್ ಹಾಗೂ ಕಿಂಡಲ್ ನಲ್ಲಿ ಪ್ರಕಟವಾಗಿವೆ . ಕನ್ನಡ ಭಾಷೆಯಲ್ಲಿ ವೇದ ಸಂವತ್ಸರ ಓಂಕಾರ ಪ್ರಕಾಶನದ ಮೂಲಕ ಪ್ರಕಟವಾಗಿದೆ . ನಮ್ಮ ಅಧ್ಯಾತ್ಮಿಕ ...

READ MORE

Related Books