ಭಾರತೀಯ ಪುರುಷಾರ್ಥ ಚಿಂತನೆ

Author : ಎಂ. ಹಿರಿಯಣ್ಣ

Pages 336

₹ 500.00




Year of Publication: 2021
Published by: ಅಭಿನವ ಪ್ರಕಾಶನ
Address: 17,18-2, ಮೊದಲನೆಯ ಮುಖ್ಯ ರಸ್ತೆ, ಮಾರೇನಹಳ್ಳಿ ವಿಜಯನಗರ, ಬೆಂಗಳೂರು-560040
Phone: 9448804905

Synopsys

ಹಿರಿಯ ಲೇಖಕ ಎಂ. ಹಿರಿಯಣ್ಣ ಅವರ ಕೃತಿ ಭಾರತೀಯ ಪುರುಷಾರ್ಥ ಚಿಂತನೆ. ಹಿರಿಯಣ್ಣನವರ ಕೃತಿಗಳಲ್ಲಿಯೇ ಮೇರು ಕೃತಿ ಇದು. ಭಾರತದ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರ ಸಲಹೆಯ ಮೇರೆಗೆ ಈ ಕೃತಿಯ ರಚನೆಯನ್ನು ಹಿರಿಯಣ್ಣನವರು ಕೈಗೆತ್ತಿಕೊಂಡಿದ್ದರು. ಈ ಕೃತಿಯಲ್ಲಿನ ಅನುಕ್ರಮಗಳು ಹೀಗಿವೆ: ನುಡಿವ ಬೆಡಗು(ನ ರವಿಕುಮಾರ), ಮೌಲ್ಯಗಳು: ಭಾರತೀಯ ಪರಿಕಲ್ಪನೆ (ಶತಾವಧಾನಿ ಆರ್. ಗಣೇಶ್), ಭಾರತೀಯ ಪುರುಷಾರ್ಥ ಚಿಂತನೆ - ಅವತರಣಿಕೆ ಹಾಗೂ ನಾಲ್ಕು ಭಾಗಗಳನ್ನು ಒಳಗೊಂಡಿದೆ. ಭಾಗ-I: ನ್ಯಾಯದಲ್ಲಿ ಪುರುಷಾರ್ಥ; ಅಧ್ಯಾಯ 1- ಮೊದಲ ಮಾತು, 2- ಸದ್ವಾದಗಳು, 3- ಬುದ್ಧಿಮಾತ್ರ ಸಾದ್ವಾದಗಳು, 4- ಕೇವಲ ಸತ್ಯ. ಭಾಗ-II:ಧಾರ್ಮಿಕ ಅರ್ಥಗಳು; 5; ಧರ್ಮದ ಸ್ವರೂಪ ಮತ್ತು ವ್ಯಾಪ್ತಿ ಅಧ್ಯಾಯ, 6; ಕರ್ಮಸಿದ್ಧಾಂತ, 7; ಧರ್ಮದ ವಿಭಾಗಗಳು, 8; ಧರ್ಮದ ಪ್ರಯೋಜನ, 9; ಭಾರತೀಯ ನೀತಿಶಾಸ್ತ್ರದಲ್ಲಿ ತಪಸ್ಯೆಯ ಸ್ಥಾನ. ಭಾಗ-III: ಕೇವಲಾರ್ಥ; 10; ಪರಮಾರ್ಥ ಅಧ್ಯಾಯ, 11; ಮೋಕ್ಷದ ಸ್ವರೂಪ 12; ಮೋಕ್ಷದ ಸಾಧನೆಗಳು, 3; ಸರ್ವಮುಕ್ತಿ. ಭಾಗ-IV: ರಸರೂಪವಾದ ಪುರುಷಾರ್ಥ.14 - ಪ್ರಕೃತಿಯಲ್ಲಿ ಸೊಬಗು, 15 - ಕಲೆಯಲ್ಲಿ ಸೌಂದರ್‍ಯ.-ಈ ಎಲ್ಲ ಅಧ್ಯಾಯಗಳನ್ನು ಒಳಗೊಂಡಿದೆ. 

About the Author

ಎಂ. ಹಿರಿಯಣ್ಣ
(07 May 1871 - 19 September 1950)

ಮೈಸೂರಿನಲ್ಲಿ ಎಂ. ಹಿರಿಯಣ್ಣ ಜನಿಸಿದ್ದ 07-05-1871 ರಂದು. ಪ್ರಾಥಮಿಕ ವಿದ್ಯಾಭ್ಯಾಸ ಮೈಸೂರಿನಲ್ಲಿ. ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಿಂದ ಬಿ.ಎ. ಮತ್ತು ಎಂ.ಎ. ಪದವೀಧರರು. ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟಿನ ಲೈಬ್ರರಿಯನ್ ಆಗಿದ್ದರು. ಮದರಾಸಿನ ಸೈದಾ ಪೇಟೆಯ ಟೀಚರ್ಸ್ ಕಾಲೇಜಿನಲ್ಲಿ ಎಲ್.ಟಿ. ಪದವಿ ಪಡೆದು ಮೈಸೂರಿನ ಗೌರ‍್ನಮೆಂಟ್ ನಾರ್ಮಲ್ ಸ್ಕೂಲಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ ನಿವೃತ್ತರಾದರು. ಡಾ. ರಾಧಾಕೃಷ್ಣನ್ ಮುಂತಾದ ಮಹಾನ್ ವ್ಯಕ್ತಿಗಳೊಡನೆ ಸಂಪರ್ಕವಿತ್ತು. ಔಟ್‌ಲೈನ್ಸ್ ಆಫ್ ಇಂಡಿಯನ್ ಫಿಲಾಸಫಿ, ದಿ ಎಸೆನ್‌ಷಿಯಲ್ಸ್ ಆಫ್ ಇಂಡಿಯನ್ ಫಿಲಾಸಫಿ, ಪಾಪ್ಯುಲರ್ ಎಸ್ಸೇಸ್ ಇನ್ ಇಂಡಿಯನ್ ಫಿಲಾಸಫಿ, ದಿ ಕ್ವೆಸ್ಟ್ ಆಫ್ಟ್‌ರ್ ...

READ MORE

Related Books