ಭಗವದ್ಗೀತೆ : ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ

Author : ಟಿ.ಎಸ್. ವೇಣುಗೋಪಾಲ್

Pages 62

₹ 40.00




Year of Publication: 2017
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಬೌದ್ಧ ಚಿಂತಕ ಆಚಾರ್ಯ ಧರ್ಮಾನಂದ ಕೋಸಂಬಿ ಅವರ ಪುತ್ರ ದಾಮೋದರ ಕೋಸಂಬಿ ಅವರು ಇತಿಹಾಸ, ಗಣಿತದಲ್ಲಿ ಪರಿಣಿತರಾದ ಚಿಂತಕರು. ದಾಮೋದರ ಅವರು ಭಗವದ್ಗೀತೆಯ ಸಾಮಾಜಿಕ ಅರ್ಥಿಕ ಸಂಗತಿಗಳ ಕುರಿತ ನೀಡಿದ ಒಳನೋಟ ಈ ಪುಸ್ತಕದ ಪ್ರಮುಖ ಸಂಗತಿ. ಕೋಸಾಂಬಿ ಅವರ ವಿಚಾರಗಳನ್ನು ಟಿ.ಎಸ್‌. ವೇಣುಗೋಪಾಲ್ ಮತ್ತು ಶೈಲಜಾ ಅವರು ಕನ್ನಡೀಕರಿಸಿದ್ದಾರೆ. ಭಗವದ್ಗೀತೆಯ ಸಾಮಾಜಿಕ ವ್ಯಾಖ್ಯಾನದಲ್ಲಿ ಇದೊಂದು ಮಹತ್ವದ ಕೃತಿ.

About the Author

ಟಿ.ಎಸ್. ವೇಣುಗೋಪಾಲ್
(24 April 1955)

ಲೇಖಕ ಟಿ. ಎಸ್. ವೇಣುಗೋಪಾಲ್ ಅವರು ಮೈಸೂರಿನವರು. 1955 ಏಪ್ರಿಲ್ 24  ರಂದು ಜನನ. ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ. ‘ವಾದಿ ಸಂವಾದಿ, ಧರೆಗಿಳಿದ ನಾಟ್ಯತಾರೆ, ಗಾನವಸಂತ, ಭಗವದ್ಗೀತೆ, ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ, ಪುರಾಣ ಮತ್ತು ವಾಸ್ತವ’ ಮುಂತಾದ ಕೃತಿಗಳನ್ನು ಲೇಖಕಿ ಶೈಲಜಾ ಅವರೊಂದಿಗೆ ಸಂಪಾದಿಸಿದ್ದಾರೆ. ...

READ MORE

Related Books