ಜಾತಿ ವಿನಾಶ

Author : ಬಿ. ಸುಜ್ಞಾನಮೂರ್ತಿ

Pages 74

₹ 50.00




Year of Publication: 2015
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಸಮಾಜದಲ್ಲಿ ಜಾತಿ ಇದೆಯೇ? ನೇರವಾಗಿ ಈ ಪ್ರಶ್ನೆ ಎಸೆದರೆ ಉತ್ತರ ಇಲ್ಲ ಎಂದೇ ಬರುತ್ತದೆ. ಆದರೆ ಕೊಂಚ ಕೆದಕಿದರೂ ಸಾಕು ಜಾತಿಯತೆಯ ಕೆಂಡ ಬೂದಿಯೊಳಗೆ ಪವಡಿಸಿರುವುದು ಖಾತ್ರಿಯಾಗುತ್ತದೆ. ಜಾತಿ ಹೊಸ ಸ್ವರೂಪದಲ್ಲಿದೆ. ಕಾರ್ಪೊರೇಟ್‌ ಸಂಸ್ಥೆಗಳಂತಹ ಸಂಘಟಿತ ವಲಯಗಳಲ್ಲಿ ಅದು ಬೇರೂರಿದೆ. ರಾಜಕಾರಣಕ್ಕೂ ಜಾತಿಗೂ ಬಿಡದ ನಂಟು. ಇದರೊಟ್ಟಿಗೆ ಜಾತಿ ವಿನಾಶದ ಮಾತುಗಳು ಕೂಡ ಸಮಾಜದ ವಲಯದಲ್ಲಿ ಆಗಾಗ ಕೇಳಿಬರುತ್ತವೆ. ಜಾತಿ ವ್ಯವಸ್ಥೆಗೆ ಮದ್ದು ಅದನ್ನು ಬದಲಿಸುವುದಲ್ಲ ಬದಲಿಗೆ ಆಮೂಲಾಗ್ರವಾಗಿ ಅದನ್ನು ಕಿತ್ತುಹಾಕುವುದು. 

ಜಾತಿ ವಿನಾಶವನ್ನು ಹಂಬಲಿಸುವ ಅನೇಕರು ಸಮಾಜದಲ್ಲಿ ಇದ್ದಾರೆ. ಆದರೆ ಅದನ್ನು ಪ್ರಾಯೋಗಿಕವಾಗಿ ಜಾರಿಗೆ ತರುವುದು ಹೇಗೆ ಎಂಬ ಸಮಸ್ಯೆಗಳು ಎದುರಾಗುತ್ತವೆ. ಅಂತಹ ಸಮಸ್ಯೆಗಳನ್ನು ನಿವಾರಿಸುವ ದೃಷ್ಟಿಯಿಂದ ಕೃತಿ ಕೆಲಸ ಮಾಡುತ್ತದೆ ಕಂಚ ಐಲಯ್ಯ ಅವರು ಬರೆದ ’ಜಾತಿ ವಿನಾಶ’ ಕೃತಿ. ಮಾರ್ಕ್ಸ್‌ವಾದಿ ದೃಷ್ಟಿಕೋನದಲ್ಲಿ ಐಲಯ್ಯ ಜಾತಿ ವಿನಾಶದ ಎಳೆಗಳನ್ನು ಬಿಚ್ಚಿಡುತ್ತಾರೆ. ಬಿ. ಸುಜ್ಞಾನಮೂರ್ತಿ ಇದನ್ನು ಕನ್ನಡಕ್ಕೆ ತಂದಿದ್ದಾರೆ. 

About the Author

ಬಿ. ಸುಜ್ಞಾನಮೂರ್ತಿ
(06 July 1960)

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...

READ MORE

Related Books