ಶ್ರೀಮದ್ ಭಗವದ್‌ಗೀತಾ ದರ್ಶನ

Author : ಶ್ರೀನಿವಾಸ ಕೃ. ದೇಸಾಯಿ

Pages 200

₹ 150.00




Year of Publication: 2015
Published by: ಸಾಹಿತ್ಯ ಪ್ರಕಾಶನ,
Address: ಹುಬ್ಬಳ್ಳಿ

Synopsys

ಭಾರತದ ಪುರಾತನ ಗ್ರಂಥಗಳಲ್ಲಿ ಭಗವದ್ಗೀತೆಯೂ ಒಂದು. ಪ್ರಸ್ತುತ ಕೃತಿಯು ಭಗವದ್ಗೀತೆಯು ಏನು ಹೇಳುತ್ತದೆ. ಏನೆಲ್ಲಾ ಉಪದೇಶವನ್ನು ನೀಡುತ್ತದೆ. ನಾವು ಕಲಿಯಬೇಕಿರುವುದು ಏನನ್ನು ಎಂಬುದನ್ನು ತಿಳಿಸುತ್ತದೆ.

About the Author

ಶ್ರೀನಿವಾಸ ಕೃ. ದೇಸಾಯಿ

ಹಿರಿಯ ಲೇಕಖ ಶ್ರೀನಿವಾಸ ಕೃ. ದೇಸಾಯಿ ಅವರು ಕುವೆಂಪು ಅವರ ಶ್ರೀರಾಮಾಯಣ ದರ್ಶನದ ಮೇಲೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅಲ್ಲದೇ 'ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ – ಶ್ರೀ ದರ್ಶನ' ಎಂಬ ಸಂಕಲನವನ್ನು ಪ್ರಕಟಿಸಿದ್ದಾರೆ. ಜೊತೆಗೆ ಶ್ರೀಮದ್ ಭಗವದ್‌ಗೀತಾ ದರ್ಶನ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ.  ...

READ MORE

Related Books