ಯಕ್ಷಿಣಿ ಸಂಪುಟ

Author : ಶಿವಸ್ವರೂಪ ಚೈತನ್ಯ

Pages 148

₹ 110.00




Published by: ಶ್ರೀನಿಧಿ ಪಬ್ಲಿಕೇಷನ್ಸ್
Address: ಬಳೇಪೇಟೆ, ಬೆಂಗಳೂರು

Synopsys

ಅವದೂತ ಶಿವಸ್ವರೂಪ ಚೈತನ್ಯ ಅವರ ಕೃತಿ-ಯಕ್ಷಿಣಿ ಸಂಪುಟ. ಜನರು ತಮ್ಮ ಇಷ್ಟಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಪೂಜೆ, ವಿಧಿ ವಿಧಾನಗಳನ್ನು ನೆರವೇರಿಸುತ್ತಲೇ ಬಂದಿದ್ದಾರೆ. ಇಷ್ಟಾರ್ಥಗಳ ಪೈಕಿ ಎಷ್ಟು ಈಡೇರುತ್ತವೆಯೋ ವ್ಯಕ್ತಿಗತ ಅರಿವಿಗೆ ಬರುವಂತಹದ್ದು. ಈಗ ನೆರವೇರಲಿಕ್ಕಿಲ್ಲ; ಮುಂದೆ ನೆರವೇರಬಹುದು ಎಂಬ ಭರವಸೆಯೊಂದಿಗೆ ವಿಧಿಗಳನ್ನು ನೆರವೇರಿಸುವುದು ನಿಂತಿಲ್ಲ. ಈ ಪ್ರಕ್ರಿಯೆಯಲ್ಲಿ ಹತ್ತು ಹಲವು ಯಂತ್ರಸಿದ್ಧಿಗಳಿವೆ. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು.

About the Author

ಶಿವಸ್ವರೂಪ ಚೈತನ್ಯ

ಶಿವಸ್ವರೂಪ ಚೈತನ್ಯ ಅವರು ಧಾರ್ಮಿಕ ಗುರು. ಕೃತಿಗಳು: ಹನುಮಾನ ಚಾಲೀಸ್ ರಹಸ್ಯ: ಕನ್ನಡ ವ್ಯಾಖ್ಯಾನ, ಫಲದೀಪಿಕ, ಶ್ರೀ ರೇಣುಕಾ ಪರಶುರಾಮ ತಂತ್ರಮ್, ತಂತ್ರ ಸಾಧನಾ ರಹಸ್ಯ, ಗಾಯತ್ರಿ ತಂತ್ರ, ದುರ್ಗಾ ಸಪ್ತಶತೀ ರಹಸ್ಯ ಸಾಧನಾ ತಂತ್ರ, ಶಾರದಾ ತಿಲಕ ತಂತ್ರಮ್, ...

READ MORE

Related Books