ವೇದ ಸಂವತ್ಸರ .

Author : ತಿ.ನಾ. ರಾಘವೇಂದ್ರ

Pages 379

₹ 400.00




Year of Publication: 2020
Published by: ಪ್ರಕೃತಿ ಪ್ರಕಾಶನ
Address: 920, 9ನೆ ಕ್ರಾಸ್ ,ಬಿ ಇ ಎಮ್ ಎಲ್ ಬಡಾವಣೆ .3ನೆ ಹಂತ , ರಾಜರಾಜೇಶ್ವರೀ ನಗರ , ಬೆಂಗಳೂರು 560098 .
Phone: 9886730639

Synopsys

ವೇದ ಸಂವತ್ಸರ -ವಿದ್ವಾಂಸ ತಿ.ನಾ. ರಾಘವೇಂದ್ರ ಅವರ ಕೃತಿ. ಇದು ಎರಡನೇ ಮುದ್ರಣ. ನಾಲ್ಕು ವೇದಗಳಿಂದ ಆಯ್ದ ಶ್ರೇಷ್ಠ ಮಂತ್ರಗಳು ಹಾಗೂ ಅವುಗಳ ಅರ್ಥಗಳನ್ನು ವಿವರಿಸಿದ ಕೃತಿ. ಸನಾತನ ಪರಂಪರೆಯನ್ನು ಉಸಿರಾಡುವ ಭಾರತ ದೇಶವು ವೇದ-ಉಪನಿಷತ್ತುಗಳನ್ನು ಗೌರವಿಸುತ್ತದೆ. ಈ ಕೃತಿಯಲ್ಲಿ ಋಗ್ವೇದ, ಅಥರ್ವಣ ವೇದ, ಯಜುರ್ವೇದ ಹಾಗೂ ಸಾಮವೇದ -ಈ ಎಲ್ಲ ವೇದಗಳಲ್ಲಿಯ ಶ್ರೇಷ್ಠ ಮಂತ್ರಗಳನ್ನು ಲೇಖಕರು ಆಯ್ಕೆ ಮಾಡಿಕೊಂಡಿದ್ದು, ಅವುಗಳಿಗೆ ತಮ್ಮದೇ ಆದ ರೀತಿಯಲ್ಲಿ ಅರ್ಥ ವಿವರಣೆ ನೀಡಿದ್ದಾರೆ. ಹೋಮದ ಸ್ವರೂಪ, ಅಗತ್ಯತೆ ಕುರಿತ ಪ್ರತಿಪಾದನೆಯೂ ಇದೆ. 

About the Author

ತಿ.ನಾ. ರಾಘವೇಂದ್ರ
(25 December 1941)

ವೃತ್ತಿಯಲ್ಲಿ ಎಂಜಿನಿಯರ್, ಪ್ರವೃತ್ತಿಯಲ್ಲಿ ಅಧ್ಯಾತ್ಮಿಕ ಅಧ್ಯಯನ. ಇವರ ಜನನ 1941ರ ಡಿಸೆಂಬರ್ 25. ಋಗ್ವೇದದ 10552 ಮಂತ್ರಗಳನ್ನೂ 8 ಸಂಪುಟ ಗಳಲ್ಲಿ ಮತ್ತು ವಿಷ್ನುಸಹಸ್ರನಾಮ , ಆತ್ಮವಾನ್ , ಈಶಾವಾಸ್ಯ ಉಪನಿಷತ್ , ತತ್ವಮಂಜರಿ , ಮೈಂಡ್ , ಮ್ಯಾಟರ್, ಎನರ್ಜಿ , ಮೈಂಡ್ ಅವರ್ ಡ್ರೈವರ್ , ಲಲಿತ ಸಹಸ್ರನಾಮ , ಮಹಾನಾರಾಯಣ ಉಪನಿಷತ್ , ಅಷ್ಟಾವಕ್ರ ಗೀತ , ಹೈಮ್ನ್ಸ್ ಆಫ್ ಪುರಂದರದಾಸ , ವಿದ್ಯಾಸ್ ಇನ್ ಭಗವದ್ಗೀತ  ಮುಂತಾದ 20 ಪುಸ್ತಕಗಳು ಅಮೆಜಾನ್ ಹಾಗೂ ಕಿಂಡಲ್ ನಲ್ಲಿ ಪ್ರಕಟವಾಗಿವೆ . ಕನ್ನಡ ಭಾಷೆಯಲ್ಲಿ ವೇದ ಸಂವತ್ಸರ ಓಂಕಾರ ಪ್ರಕಾಶನದ ಮೂಲಕ ಪ್ರಕಟವಾಗಿದೆ . ನಮ್ಮ ಅಧ್ಯಾತ್ಮಿಕ ...

READ MORE

Related Books