
ಲೇಖಕ ಡಾ. ಹನುಮಂತರಾವ್ ಬಿ. ದೊಡ್ಡಮನಿ ಅವರು ರಚಿಸಿದ ಕೃತಿ-ಚುಂಚೂರು ಮಹಾಪುರತಾಯಿ ಚರಿತ್ರೆ. ದೇವರ ಉಗಮ ಮತ್ತು ವಿಕಾಸ, ಎಲ್ಲಮ್ಮ ಸಂಪ್ರದಾಯದ ದೇವತೆಗಳು, ಚುಂಚೂರು ಗ್ರಾಮದ ಇತಿಹಾಸ, ಬೆತ್ತಲೆಸೇವೆ ಮತ್ತು ಆರಾಧನೆಗಳು, ನಂಬಿಕೆ ಮತ್ತು ಸಂಪ್ರದಾಯಗಳು,ಸಾಹಿತ್ಯ ಮತ್ತು ಕಲೆ, ಸಂಸ್ಕೃತಿ ಮತ್ತು ವಿಕೃತಿ, ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ. ಗ್ರಾಮೀಣ ದೇವಾಲಯ ಮತ್ತು ಇತಿಹಾಸವನ್ನು ಈ ಕೃತಿ ಕಟ್ಟಿಕೊಡುತ್ತದೆ.
©2025 Book Brahma Private Limited.