ಯಜುರ್ವೇದ: ಒಂದು ಅಧ್ಯಯನ

Author : ಶೇಷ ನವರತ್ನ

Pages 254

₹ 203.00




Year of Publication: 2015
Published by: ಸಮಾಜ ಪುಸ್ತಕಾಲಯ
Address: # ಸುಭಾಷ್ ರಸ್ತೆ, ಧಾರವಾಡ-580001
Phone: 0836279 1616

Synopsys

ಯಜುರ್ವೇದ : ಒಂದು ಅಧ್ಯಯನ-ಈ ಕೃತಿಯ ಲೇಖಕರು ಶೇಷ ನವರತ್ನ. ಭಾರತೀಯ ಪ್ರಾಚೀನ ಸಾಹಿತ್ಯದ ಭಾಗವಾಗಿ ವೇದಗಳನ್ನು ಪರಿಗಣಿಸುತ್ತೇವೆ. ಋಗ್ವೇದ, ಸಾಮವೇದ, ಯಜುರ್ವೇದ ಹಾಗೂ ಅಥರ್ವ ವೇದ.-ಈ ನಾಲ್ಕೂ ವೇದಗಳಲ್ಲಿ ಯುಜುರ್ವೇದವು ಯಜ್ಞಾಚಾರಕ್ಕೆ ಸಂಬಂಧಿಸಿಲ್ಲ. ಜೀವನದ ಸಂವೃದ್ಧಿಗೆ ಸಂಬಂಧಿಸಿದ್ದು. ಜೀವನದ ಸಮಗ್ರ ಬೆಳವಣಿಗೆಗೆ ಸೇರಿದ್ದು. ಈ ಹಿನ್ನೆಲೆಯ ಆಧ್ಯಾತ್ಮಿಕ ಹಾಗೂ ತಾತ್ವಿಕವಾದ ವಿಷಯಗಳನ್ನು ಒಳಗೊಂಡಿದೆ.

About the Author

ಶೇಷ ನವರತ್ನ
(05 May 1950 - 15 December 2013)

ಶೇಷ ನವರತ್ನ ಅವರು 1950 ರ ಮೇ 5ರಂದು ಧಾರವಾಡದಲ್ಲಿ ಜನಿಸಿದರು. ಎಂ.ಎ. (ಇಂಗ್ಲಿಷ್) ಪದವೀಧರರು. ಸಾಹಿತ್ಯಕ ಮತ್ತು ತತ್ವಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕಜಾಜೂರು ಪಿಯು ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತರು.  ಧರ್ಮಗಳು, ಕರ್ಮ ಸಿದ್ದಾಂತ ಮತ್ತು ಪುನರ್ಜನ್ಮ ಮನಸೋಲ್ಲಾಸ, ನಿರ್ಣಯ ಸಿಂಧು, ಮಹಾಭಾರತದಲ್ಲಿ ಧರ್ಮ, ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ (ಸಾಹಿತ್ಯಕ-ತತ್ವಶಾಸ್ತ್ರೀಯ). ಹರೆಯದ ಹುಚ್ಚು, ಊರ್ಮಿಳಾ, ಮಲನಾಡ ಗಿಣಿ, ಮೀರಾಬಾಯಿ (ಕವನ ಸಂಕಲನ).  ಕಬೀರ್, ಸೂರದಾಸ್ ಮುಂತಾದವರ ಕವಿತೆಗಳ ಅನುವಾದ. ಅವರಿಗೆ ವೇದಾಂತರತ್ನ, ಉಜ್ಜನಿ ಸದ್ಧರ್ಮ ಪೀಠ, ಆರ್ಯ ಸಮಾಜ ಮುಂತಾದ ಗೌರವಗಳು ಸಂದಿವೆ. 2013ರ ಡಿಸೆಂಬರ್ 15ರಂದು ನಿಧನರಾದರು. ...

READ MORE

Related Books