ಅಜ್ಞಾನದ ಅಂಧಕಾರಕ್ಕೆ ಸುಜ್ಞಾನದ ದೀವಿಗೆ

Author : ಹಾರಗದ್ದೆ ಸತ್ಯನಾರಾಯಣ

₹ 180.00




Year of Publication: 2019
Published by: ಶ್ರೀ ಲಲಿತ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಹಾರಗದ್ದೆ ಸತ್ಯನಾರಾಯಣ ಅವರ ಕೃತಿ -ಅಜ್ಞಾನದ ಅಂಧಕಾರಕ್ಕೆ ಸುಜ್ಞಾನದ ದೀವಿಗೆ. ಬದುಕಿನ ಸತ್ಯಗಳ ಕುರಿತು, ನೀತಿಯ ಅಗತ್ಯಗಳ ಕುರಿತು, ಬದುಕಿನ ಪ್ರೀತಿ ಹೆಚ್ಚಿಸು ಅನಿವಾರ್ಯತೆ ಕುರಿತು ಮಕ್ಕಳಲ್ಲಿ ಸಂಸ್ಕೃತಿಯನ್ನು ಬಿತ್ತುವುದು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ದಾರ್ಶನಿಕರು, ಸಾಹಿತಿಗಳು, ತತ್ವಜ್ಞಾನಿಗಳು ಹೀಗೆ ಇವರು ತಮ್ಮ ಅನುಭವದ ಮೂಲಕ ತಿಳಿ ಹೇಳಿದ ಕಥೆಗಳನ್ನು ಲೇಖಕರು ಸಂಗ್ರಹಿಸಿ ನೀಡಿದ್ದು ಈ ಕೃತಿಯ ಹೆಗ್ಗಳಿಕೆ. ಈ ಕೃತಿಗೆ ದೀಪ್ತಿಗುಚ್ಛ ಎಂಬ ಉಪಶೀರ್ಷಿಕೆ ನೀಡಿದ್ದು ಕೃತಿಯ ಅಂತರಾಳವನ್ನು ತಿಳಿಸುತ್ತದೆ.

About the Author

ಹಾರಗದ್ದೆ ಸತ್ಯನಾರಾಯಣ

ಲೇಖಕ ಹಾರಗದ್ದೆ ಸತ್ಯನಾರಾಯಣ ಅವರು ಹಿರಿಯ ಲೇಖಕರು.  ಕೃತಿಗಳು: ಲೋಕಪ್ರಿಯ ದೇವತಾಸ್ತುತಿಗಳು, ಅಯೋಧ್ಯಾ ಅರಸ ಅಭಿರಾಮ, ಧರ್ಮ-ಸಂಸ್ಕೃತಿಯ ದರ್ಪಣ, ಕಿರಿಯ ಅರಿವಿಗೆ ಕಿರಿದಾದ ಸ್ತೋತ್ರಗಳು, ಅಜ್ಞಾನದ ಅಂಧಕಾರಕ್ಕೆ ಸುಜ್ಞಾನದ ದೀವಿಗೆ ...

READ MORE

Related Books