
ಲೇಖಕ ಕೆ. ಚಂದ್ರಮೌಳಿ ಅವರ ಕೃತಿ-ಪವಿತ್ರ ಕಾಶಿ. ಹಿಂದೂ ಧರ್ಮದ ಜನಮನದಲ್ಲಿ ಕಾಶಿ ಪಟ್ಟಣಕ್ಕೆ ಪವಿತ್ರ ಭಾವನೆ ಇದೆ. ಸನಾತನ ಧರ್ಮ ಗ್ರಂಥ ಹಾಗೂ ಪುರಾಣಗಳಲ್ಲೂ ಕಾಶಿ ಕ್ಷೇತ್ರವನ್ನು ಉಲ್ಲೇಖಿಸಲಾಗಿದೆ. ಕಾಶಿ ಪಟ್ಟಣಕ್ಕೆ ಬಂದರೆ ಮಾಡಿದ ಪಾಪಗಳೆಲ್ಲವೂ ಪರಿಹಾರ ಕಾಣುವವು ಎಂಬ ನಂಬಿಕೆ ಇದೆ. ಹೀಗಾಗಿ, ಭಾರತೀಯ ಜನಮನದಲ್ಲಿ ಪೂಜ್ಯ ಸ್ಥಾನದಲ್ಲಿರುವ ಕಾಶಿಯ ಕುರಿತು ಅದರ ಪೌರಾಣಿಕ ಹಿನ್ನೆಲೆಯನ್ನು ಕೇಂದ್ರೀಕರಿಸಿ ಹಾಗೂ ಅಲ್ಲಿಯ ತಾಣಗಳ ಮಹತ್ವ ಕುರಿತು ವಿವರಿಸಿದ ಕೃತಿ ಇದು.
©2025 Book Brahma Private Limited.