
ಲೇಖಕರಾದ ಸ್ವಾಮಿ ರಾವ ಕುಲಕರ್ಣಿ ಅವರ ಕೃತಿ ’ದಾಸ ದರ್ಶನ’.
ಭಕ್ತಿ ಮಾರ್ಗದಲ್ಲಿ ಭಗವಂತ ಮತ್ತು ಭಕ್ತರ ನಡುವೆ ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸುವ, ಜೀವನ ವಿಧಾನವಾಗಿ ರೂಪುಗೊಂಡ ಸಾಹಿತ್ಯವೇ ದಾಸ ಸಾಹಿತ್ಯ ಜೀವನದ ಉನ್ನತೀಕರಣ ಅದರ ಮುಖ್ಯ ಗುರಿ ಎನ್ನುವ ಆಶಯವನ್ನು ’ದಾಸ ದರ್ಶನ’ ಕೃತಿ ಸಾರುತ್ತದೆ.
©2025 Book Brahma Private Limited.