
‘ಅಥರ್ವಣ ವೇದ ಸಾರ ’ ಎಂಬುದು ತಿ.ನಾ. ರಾಘವೇಂದ್ರ ಅವರ ಧಾರ್ಮಿಕ-ತತ್ವಜ್ಞಾನ ಒಳಗೊಂಡ ಕೃತಿ. ಹಿಂದೂ ಧರ್ಮದ ನಾಲ್ಕು ಪ್ರಮುಖ ವೇದಗಳಲ್ಲಿ ಅಥರ್ವಣವೇದ ಎಂಬುದು ಸಹ ಒಂದು. ಪ್ರತಿ ವೇದವು ಮನುಷ್ಯನ ನಡೆಯನ್ನು ನಿರ್ಧರಿಸುತ್ತವೆ. ಅವುಗಳ ಪಾಲನೆಯು ಮನುಷ್ಯ ಜನ್ಮದ ಸಾರ್ಥಕ ಎಂದು ಬಗೆಯಲಾಗುತ್ತಿದೆ. ಅಥರ್ವಣ ವೇದ ಕುರಿತು ವಿವರಗಳನ್ನು ಸರಳ ಕನ್ನಡದಲ್ಲಿ ಲೇಖಕರು ವಿವರಿಸಿದ್ದು ಈ ಕೃತಿಯ ಹೆಗ್ಗಳಿಕೆ.
©2025 Book Brahma Private Limited.