
ದಾದಾ ಅವರು ಪ್ರತಿಭಾನ್ವಿತ ಲೇಖಕ, ದಾರ್ಶನಿಕ ಹಾಗೂ ಭಾರತದ ಮಹಾನ್ ಸಾಧು ಮತ್ತು ಋಷಿಗಳ ಪರಂಪರೆಯನ್ನು ಮುಂದುವರಿಸುವ ಸಲುವಾಗಿ ಶ್ರಮಿಸಿದರು. ಜೆ.ಪಿ. ವಾಸ್ವಾನಿಯವರು ಜಗತ್ತಿನಾದ್ಯಂತ ಸಂಚರಿಸಿ ಜ್ಞಾನ ಪಡೆದವರು. ಅವರು ನೀಡಿದ ಹಲವಾರು ಪ್ರವಚನಗಳನ್ನು ಸಂಗ್ರಹಿಸಲಾಗಿರುವ ಪ್ರಶ್ನೋತ್ತರ ರೂಪದ ಸಂಕಲನ ದಾದಾ ಉತ್ತರಿಸುತ್ತಾರೆ ಭಾಗ-1. ಕನ್ನಡಕ್ಕೆ ಲೇಖಕ ಸಿದ್ಧಲಿಂಗಯ್ಯ ಜಿ. ಎಸ್. ಅನುವಾದಿಸಿದ್ದಾರೆ.
©2025 Book Brahma Private Limited.