
ಅಭಿವೃದ್ಧಿ ಪ್ರಕ್ರಿಯೆಯ ಕುರಿತು ಹಲವು ಪುಸ್ತಕಗಳನ್ನು ಬರೆದಿರುವ ಪ್ರೊಫೆಸರ್ ಎಸ್. ಸಿಂಹಾದ್ರಿ ಅವರು ಅಭಿವೃದ್ಧಿ ರಾಜಕಾರಣದ ಕುರಿತು ಎಚ್ಚರ-ಪ್ರಜ್ಞೆ ಉಳ್ಳವರು. ಇಂಗ್ಲಿಷ್ ಹಾಗೂ ತೆಲುಗು ಭಾಷೆಗಳನ್ನು ಹಲವು ಕೃತಿಗಳನ್ನು ಸಿಂಹಾದ್ರಿ ಅವರು ಪ್ರಕಟಿಸಿದ್ದಾರೆ. ಸಿಂಹಾದ್ರಿ ಅವರ ತೆಲುಗು ಕೃತಿಯನ್ನು ಸುಜ್ಞಾನಮೂರ್ತಿ ಅವರು ’ಜಾತಿಯ ನೆರಳಲ್ಲಿ ಅಭಿವೃದ್ಧಿ ರಾಜಕೀಯ’ ಶೀರ್ಷಿಕೆಯ ಅಡಿಯಲ್ಲಿ ಕನ್ನಡಕ್ಕೆ ತಂದಿದ್ದಾರೆ. ಜಾತಿ ಹಾಗೂ ಅಭಿವೃದ್ಧಿ ರಾಜಕೀಯದ ನಡುವಿನ ಸಂಬಂಧವನ್ನು ಈ ಪುಸ್ತಕ ಕಟ್ಟಿಕೊಡುತ್ತದೆ.
©2025 Book Brahma Private Limited.