
ಭಾರತೀಯ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಅವರ ಕೃತಿ-ಶಿಕ್ಷಕನಿಗೆ ಶಿಕ್ಷಣ.ಈ ಕೃತಿಯನ್ನು ಭಾಷಾ ವಿಜ್ಞಾನಿ ಡಾ. ಬಿ.ಬಿ. ರಾಜಪುರೋಹಿತ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶಿಕ್ಷಣ ನೀಡಬೇಕಾದವರು ಮೊದಲು ತಮಗೆ ತಾವೇ ಹೆಚ್ಚು ಶಿಕ್ಷಣವನ್ನು ಪಡೆಯಬೇಕಾಗುತ್ತದೆ. ಆಗಲೇ ಮತ್ತೊಬ್ಬರಿಗೆ ನೀಡುವ ಶಿಕ್ಷಣವು ಪರಣಾಮಕಾರಿಯಾಗಿರುತ್ತದೆ. ಏಕೆಂದರೆ, ಶಿಕ್ಷಣ ನೀಡಬೇಕಾದವರು ಮೊದಲು ಮಾದರಿಯಾಗಿರಬೇಕು. ವಿದ್ಯಾರ್ಥಿಗಳು ಅನುಕರುಣೆಯಿಂದಲೇ ಬಹುತೇಕ ವಿಷಯಗಳನ್ನು ಕಲಿಯುತ್ತಾರೆ ಎಂಬ ಎಚ್ಚರಿಕೆ ಶಿಕ್ಷಕರಿಗೆ ಇರಬೇಕು. ಇಂತಹ ಚಿಂತನೆಗಳ ಜಿಜ್ಞಾಸೆಯೇ ಈ ಕೃತಿ.
©2025 Book Brahma Private Limited.