ಸಾರಾ ಅಬೂಬಕರ್‌

Author : ದೇವಿಕಾ ನಾಗೇಶ್

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 206ನೇ ಪುಸ್ತಕ ಸಾರಾ ಅಬೂಬಕರ್. ಜೀವಪರ ಚಿಂತಕಿ-ಸಾಹಿತಿ ಸಾರಾ ಅಬೂಬಕರ್ ಹಂಪಿ ಕನ್ನಡ ವಿಶ್ವವಿದ್ಯಾಲಯದ 'ನಾಡೋಜ' ಗೌರವವನ್ನು ಪಡೆದಿದ್ದಾರೆ. ಸಾರಾ ಅಬೂಬಕರ್ ಕನ್ನಡದ ಖ್ಯಾತ ಲೇಖಕಿ, ಸೀಪರ-ಜೀವಪರ ಚಿಂತಕಿ ಹಾಗೂ ಹೋರಾಟಗಾರ್ತಿ. ದಟ್ಟವಾದ ಜೀವನಾನುಭವವುಳ್ಳ ಸಾರಾ ಅವರು ದಿಟ್ಟ ನಿಲುವಿನಿಂದ ಬದುಕಿಗೆ ನಿಷ್ಠವಾದ ಹಾಗೂ ಶೋಷಿತರ ನೋವನ್ನು ದಾಖಲಿಸುವ ಅಮೂಲ್ಯ ಕತೆ, ಕಾದಂಬರಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಮಲಯಾಳಂ ಮಾತೃಭಾಷೆಯ ಸಾರಾ ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಮಹತ್ವದ ಕೊಡುಗೆಯನ್ನು ಕನ್ನಡನಾಡು ಕೃತಜ್ಞತೆಯಿಂದ ಗುರುತಿಸಿದೆ.

About the Author

ದೇವಿಕಾ ನಾಗೇಶ್
(29 May 1962)

ಕಥೆಗಾರ್ತಿ, ಕವಯತ್ರಿ ದೇವಿಕಾ ನಾಗೇಶ್ಅವರು 1962 ಮೇ 29 ರಂದು ಹಾಸನ ಜಿಲ್ಲೆಯ ಬೇಲುರು ತಾಲ್ಲೂಕಿನ ಹಸುರುಗುಡ್ಡದಲ್ಲಿ ಜನಿಸಿಸದರು. ಸ್ವಯಂ ಸೇವಾಸಂಸ್ಥೆಯಲ್ಲಿ ಸಮಾಜಸೇವಕರಾಗಿದ್ದ ಅವರು ಸಾಹಿತ್ಯದಲ್ಲೂ ಆಸಕ್ತರು. ಮುಸ್ಸಂಜೆ (ಕಾವ್ಯ) ಎದೆಗು ಮುಳ್ಳುಗಳು (ಕಥಾ ಸಂಕಲನ), ಸಾರಾ ಅಬೂಬಕ್ಕರ್ (ಜೀವನ ಚರಿತ್ರೆ) ಕೃತಿಗಳನ್ನು ರಚಿಸಿದ್ದಾರೆ.. ...

READ MORE

Related Books