ಪೈಲೂರು ಲಕ್ಷ್ಮೀನಾರಾಯಣ ರಾವ್

Author : ಜಿ.ಎಸ್. ಉಬರಡ್ಕ

Pages 56

₹ 45.00




Year of Publication: 2015
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾಗಿರುವ 95ನೇ ಪುಸ್ತಕವಿದು. ಜೇನು ಕೃಷಿ ತಜ್ಞರಾಗಿರುವ ಪೈಲೂರು ಲಕ್ಷ್ಮೀನಾರಾಯಣ ರಾವ್ ಅವರ ಜೀವನ ಸಾಧನೆಯನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಪೈಲೂರು ಲಕ್ಷ್ಮೀನಾರಾಯಣ ರಾವ್ ಅವರು ಕೇವಲ ಜೇನು ಕೃಷಿಕರು ಮಾತ್ರವಲ್ಲ ಹಲವು ಹವ್ಯಾಸಗಳ ಮೂಲಕವೂ ಜನಪ್ರಿಯರು.

About the Author

ಜಿ.ಎಸ್. ಉಬರಡ್ಕ

ಹಿರಿಯ ಕವಿ, ಕಥೆಗಾರ, ಚಿಂತಕ ಜಿ.ಎಸ್. ಉಬರಡ್ಕ ಅವರ ಪೂರ್ಣ ಹೆಸರು ಗಣಪತಿ ಸುಬ್ರಹ್ಮಣ್ಯ ಉಬರಡ್ಕ. ಸುಳ್ಯ ತಾಲೂಕಿನ ಉಬರಡ್ಕದವರಾದ ಅವರು  ಕಳೆದ ಏಳು ದಶಕಗಳಿಂದ ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ನಿವಾಸಿ. ಸಂಸ್ಕೃತ ಕಾವ್ಯ ಮತ್ತು ಕನ್ನಡ ಎಂ.ಎ. ಪದವಿ ಪಡೆದಿವರು ಅವರು ತೋಟಗಾರಿಕೆ ಹಾಗೂ ಸಾಹಿತ್ಯ ಕೃಷಿ ನಿರತರು. ಸಾಹಿತ್ಯದಲ್ಲಿ ಕಾವ್ಯ ಅವರ ಮೊದಲ ಆಯ್ಕೆ. ಕಥೆ, ಪ್ರಬಂಧ, ಜಾನಪದ ಕ್ಷೇತ್ರದಲ್ಲಿಯೂ ಕೃತಿ ರಚನೆ ಮಾಡಿದ್ದಾರೆ. ಕ್ಯೂ ನಿಂತ ಪಾಶಗಳು, ಅರಣ್ಯ ಕಾಂಡ, ಹನಿ ಹನಿ ಸೂರ್ಯ, ಹೂ ಬಿಟ್ಟ ಮರದಲ್ಲಿ ಅವರ ಕವನ ...

READ MORE

Related Books