
ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾಗುತ್ತಿರುವ ಪುಸ್ತಕ ’ಪ್ರಯೋಗಶೀಲ ರಂಗಕರ್ಮಿ ಕೆ.ಕೆ.ಸುವರ್ಣ’. ರಂಗಭೂಮಿಗೆ ಸುವರ್ಣ ಅವರು ನೀಡಿರುವ ಕೊಡುಗೆಯನ್ನು ವಿವರಿಸುವ ಭರತಕುಮಾರ ಅವರು ಕೆ.ಕೆ. ಸುವರ್ಣ ಅವರ ಜೀವನದ ಘಟನೆಗಳನ್ನು ಬದುಕು ಕಟ್ಟಿಕೊಂಡ ಕ್ರಮವನ್ನು ವಿವರಿಸಿದ್ದಾರೆ. ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾಗಿರುವ 246ನೇ ಪುಸ್ತಕ.
©2025 Book Brahma Private Limited.