ಯಜ್ಞನಾರಾಯಣ ಉಡುಪ

Author : ನಾರಾಯಣೀ ದಾಮೋದರ್

Pages 56

₹ 45.00




Year of Publication: 2015
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ’ನಾಡಿಗೆ ನಮಸ್ಕಾರ’ ಸರಣಿಯ 97ನೇ ಕೃತಿಯಿದು. ’ಪುರಾಣ ಭಾರತ ಕೋಶ’ದಂತಹ ಮಹತ್ವದ ಗ್ರಂಥ ಪ್ರಕಟಿಸಿದ ಯಜ್ಞನಾರಾಯಣ ಉಡುಪರು ಕನ್ನಡದ ಮಹತ್ವದ ವಿದ್ವಾಂಸ-ಕೋಶ ರಚನಕಾರರಲ್ಲಿ ಒಬ್ಬರು. ಯಜ್ಞನಾರಾಯಣ ಬದುಕು-ಬರಹಗಳನ್ನು ಈ ಕೃತಿಯು ಪರಿಚಯಿಸುತ್ತದೆ.

About the Author

ನಾರಾಯಣೀ ದಾಮೋದರ್

ನಾರಾಯುಣೀ ದಾಮೋದರ ಅವರು ಮೂಲತಃ ಐರೋಡಿಯವರು. ಬಾಲ್ಯದ ಬಹುತೇಕ ಭಾಗವನ್ನು ಕುಂದಾಪುರದಲ್ಲಿ ಕಳೆದರು. ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ನಿರ್ದೇಶನದಲ್ಲಿ ಜರುಗಿದ ಬಾಲವೃಂದ, ಇವರು ನೀವು ಬಲ್ಲಿರಾ? , ಹಚ್ಚುವ ಜ್ತಾನದ ಹಣತೆಯ ಕಾರ್ಯಕ್ರಮಗಳು ಬಾನುಲಿ ಕೇಳುಗರ ಮನಸೂರೆಗೊಂಡಿದ್ದವು. ಆಕಾಶವಾಣಿ ಕಲಾವಿದರಾಗಿ ಹರಿಕಥೆ, ಭಕ್ತಿಗೀತೆ, ಭಾವಗೀತೆಗಳನ್ನು ಹಾಡಿದ್ದಾರೆ. ಹಲವು ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಪುರಾಣ -ಉಪನಿಷತ್ತುಗಳಿಂದ ಆಯ್ದ ಕಥೆಗಳು ಆಕಾಶವಾಣಿಯಲ್ಲಿ ಪ್ರಸಾರಗೊಳಿಸಿದ್ದೂ ಸೇರಿದಂತೆ ಮತ್ತಿತರೆ ಕಥೆಗಳನ್ನು ಸೇರಿಸಿ   ‘ಒಂದಾನೊಂದು ಕಾಲದಲ್ಲಿ’ ಪುಸ್ತಕ ಪ್ರಕಟಿಸಿದರು. ನಂತರ ಪ್ರಕಟವಾದ ‘ಬೆಳಕು ನೀಡುವ ಕಥೆಗಳು’ ಸಂಕಲನದ ‘ತಾಳ್ಮೆಗೆ ಒಲಿದ ಅದೃಷ್ಟ’ ಕಥೆಯು ...

READ MORE

Related Books